Posts Slider

Karnataka Voice

Latest Kannada News

ಕೊರೋನಾ ಪಾಸಿಟಿವ್ ನಿಮ್ಮೂರಲ್ಲೂ ಇದೇಯಾ: ಚೆಕ್ ಮಾಡಿಕೊಳ್ಳಿ ಇಂದಿನ ಮಾಹಿತಿಯಲ್ಲಿ

1 min read
Spread the love

ಧಾರವಾಡ : 10452 ಕೋವಿಡ್ ಪ್ರಕರಣಗಳು : 7812 ಜನ ಗುಣಮುಖ ಬಿಡುಗಡೆ

ಧಾರವಾಡ: ಜಿಲ್ಲೆಯಲ್ಲಿ ಇಂದು 299 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 10452 ಕ್ಕೆ ಏರಿದೆ. ಇದುವರೆಗೆ 7812 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2342 ಪ್ರಕರಣಗಳು ಸಕ್ರಿಯವಾಗಿವೆ. 74 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 298 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:

ಧಾರವಾಡ ತಾಲೂಕು: ಕೆಸಿಡಿ ಹತ್ತಿರ, ಕಮಲಾಪುರದ ಕೊಟ್ಟಿ ಓಣಿ, ಮಾರಡಗಿ, ಕೊಪ್ಪದಕೇರಿ , ಗಾಂಧಿ ನಗರ ಈಶ್ವರ ಗುಡಿ ಹತ್ತಿರ ,ಮಯೂರ ಪ್ಯಾರೆಡೈಸ್,ಸಂಗೊಳ್ಳಿ ರಾಯಣ್ಣ ನಗರ,ಜಿಲ್ಲಾ ಆಸ್ಪತ್ರೆ ಕ್ವಾರ್ಟರ್ಸ್ ಆವರಣ, ಭಾರತಿ ನಗರ,ಸತ್ತೂರಿನ ಎಸ್ ಡಿ ಎಮ್ ಆಸ್ಪತ್ರೆ, ವನಸಿರಿ ನಗರ, ಕೆಎಚ್ ಬಿ ಕಾಲೋನಿ,ಶಿವಳ್ಳಿ ಗ್ರಾಮದ ಮೊರಬ ರಸ್ತೆಯ ಹಳೆಯ ಜನತಾ ಪ್ಲಾಟ್,ಬುಧವಾರಪೇಟೆ,ಜನತಾ ಪ್ಲಾಟ್,ಎಪಿಎಮ್ ಸಿ,ರೇಣುಕಾ ನಗರ,ಮಿಚಿಗನ್ ಕಂಪೌಂಡ್, ಹೆಬ್ಬಳ್ಳಿ ಚೈತನ್ಯ ಆಶ್ರಮ, ಸಪ್ತಾಪುರ ಕ್ರಾಸ್, ಮಲ್ಲಿಗವಾಡ ಗ್ರಾಮ, ಹೊಸಯಲ್ಲಾಪುರದ ದ್ಯಾಮವ್ವನ ಗುಡಿ ಓಣಿ, ಕೋಟೂರ ಗ್ರಾಮ,ಬೂಸಗಲ್ಲಿ,ಹಳ್ಳಿಗೇರಿ ಗ್ರಾಮ, ಕುರುಬರ ಓಣಿ,ಟೋಲ್‍ನಾಕಾ ಸಾರಸ್ವತಪುರ, ಮಣಿಕಂಠ ನಗರ, ಉಪ ಕಾರಗೃಹ, ಮಾಳಾಪುರ, ಅಮ್ಮಿನಭಾವಿ ಗ್ರಾಮದ ದೇಸಾಯಿ ಓಣಿ.ತಾಜ್ ನಗರ, ನಿಗದಿ ಗ್ರಾಮ,ಮೆಹಬೂಬ ನಗರ,ಡಿಮ್ಹಾನ್ಸ್,ಶರಣಬಸವೇಶ್ವರ ನಗರ,ಮರಾಠಾ ಕಾಲೋನಿ,ಶಾಂತಿ ಕಾಲೋನಿ,ಬಸವೇಶ್ವರ ನಗರ,ಮಡಿವಾಳೇಶ್ವರ ನಗರ,ಚಿಗರಿಕಟ್ಟಿ, ಕಿಲ್ಲಾ,ಮದಿಹಾಳ, ಕುಮಾರೇಶ್ವರ ನಗರ,ನಾಗಲಾವಿ,ಜುಬಿಲಿ ಸಕರ್ಲ್ ಹತ್ತಿರ, ರಾಣಿ ಚೆನ್ನಮ್ಮ ನಗರ, ಸನ್ಮತಿ ಆಸ್ಪತ್ರೆ, ಕೊಪ್ಪದಕೇರಿ,ಹೊಸ ಬಸ್ ನಿಲ್ದಾಣ ಹತ್ತಿರ,ಉಪ್ಪಿನ ಬೆಟಗೇರಿ,ತಳವಾರ ಓಣಿ,ಕೇರಿ ಓಣಿ,ಕರಡಿಗುಡ್ಡ ಪ್ಲಾಟ್,ತಲವಾಯಿ ಗ್ರಾಮದ ದ್ಯಾಮವ್ವನ ಗುಡಿ ಓಣಿ, ಮಠದ ಓಣಿ,ಆದರ್ಶ ನಗರ,ಶ್ರೀನಗರ,ಸಾಧನಕೇರಿ,ಸನ್ಮತಿ ನಗರ,ಮನಸೂರು,ಕೆಲಗೇರಿ,ಮೂಕಾಬಿಂಕಾ ನಗರ,ನೆಹರು ನಗರ,ಮಾಳಮಡ್ಡಿ, ರಾಯಾಪುರ ಗಾರ್ಮೆಂಟ್ಸ್,ಪುಡಕಲಕಟ್ಟಿಯ ಬಳಿಗಾರ ಓಣಿ, ಅಳ್ನಾವರದ ಕುಂಬಾರಕೊಪ್ಪ,

ಹುಬ್ಬಳ್ಳಿ ತಾಲೂಕು:

ರೆವಿನ್ಯೂ ಕಾಲನಿ, ಆರೂಢ ನಗರ, ಶಾಂತಿ ನಗರ,ಮಂಟೂರ,ಶಿರಗುಪ್ಪಿಯ ಜಿಪಿ ನಗರ,ರೈಲ್ ನಗರ ಕ್ವಾಟರ್ಸ್, ನವನಗರ, ಪಂಚಾಕ್ಷರಿ ನಗರ,ಬಾಲಾಜಿ ನಗರದ ಶಾಂತಿ ನಗರ,ಸತ್ತೂರಿನ ರಾಜಾಜಿ ನಗರ,ಬುಡರಸಿಂಗಿ ಪ್ಲಾಟ್,ಅದರಗುಂಚಿಯ ಸಿದ್ಧಾರೂಢ ನಗರ,ಕುಸುಗಲ್ ರಸ್ತೆಯ ಸರಸ್ವತಿಪುರಂ, ಕಿಲ್ಲೆ ಓಣಿ, ವಿದ್ಯಾನಗರ,ರೈಲ್ವೆ ಸ್ಟೇಷನ್ ಹತ್ತಿರ,ವರೂರಿನ ವಿ ಆರ್ ಎಲ್,ಅಮರಗೋಳದ ಕೆಎಚ್ ಬಿ ಕಾಲೋನಿ, ಸಿಬಿಟಿ, ದೇವಿ ನಗರ,ರವಿ ನಗರ,ರಾಜೀವ್ ನಗರ, ಸಿದ್ಧಾರೂಡಮಠ ನಗರ, ಗೋಕುಲ್ ರಸ್ತೆ,ಕುಸಗಲ್ ಗ್ರಾಮ,ಸುಳ್ಳ ಗ್ರಾಮದ ಕರೇಮ್ಮನ ಗುಡಿ ಓಣಿ, ನೇಕಾರ ನಗರ, ದೇವರಗುಡಿಹಾಳದ ಸುಭಾಸ ನಗರ, ರಾಮಲಿಂಗೇಶ್ವರ ನಗರ, ಉಣಕಲ್ ಆರ್‍ಎನ್‍ಎಸ್ ಮೋಟರ್ಸ್ ಹತ್ತಿರ , ಪ್ರಿಯದರ್ಶಿನಿ ಕಾಲೋನಿ, ಕೇಶ್ವಾಪೂರ, ಬೆಳಂಕರ ಕಾಲೋನಿ,ಗದಗ ರಸ್ತೆಯ ನೆಹರು ನಗರ, ಗಂಗಾಪುರಂ ಲೇಔಟ್, ದೀನಬಂಧು ಕಾಲೋನಿ,ಹೇಮಂತ್ ನಗರ,ಘಂಟಿಕೇರಿ ಓಣಿ,ಭವಾನಿ ನಗರ, ಕಾರವಾರ ರಸ್ತೆಯ ಪೊಲೀಸ್ ಕ್ವಾಟರ್ಸ್,ಡಾಲರ್ಸ್ ಕಾಲೋನಿ, ಲೋಹಿಯಾ ನಗರ, ವಿಜಯ್ ನಗರ, ಉಳ್ಳಾಗಡ್ಡಿ ಹಕ್ಕಲ,ಜನತಾ ಕಾಲೋನಿ,ಬೃಂದಾವನ ಕಾಲೋನಿ, ಆಶೀರ್ವಾದ ನಗರ, ಅರ್ಬನ್ ಒಯಾಸಿಸ್ ಮಾಲ್,ಮಾನಸಗಿರಿ,ಹಳೆ ಹುಬ್ಬಳ್ಳಿಯ ಅವರಾದಿ ಓಣಿ, ಚಾಲುಕ್ಯ ನಗರದ ರೈಲೈ ಕಾಟರ್ಸ್,ಪೊಲೀಸ್ ಕಮೀಷನರ್ ಕಚೇರಿ,ಕುಸುಗಲ್ ಶ್ರೀರಾಮನಗರ, ಮಂಗಳವಾರಪೇಟೆ, ದೇಶಪಾಂಡೆ ನಗರ, ಅರ್ಜುನ್ ವಿಹಾರ,ಆನಂದ ನಗರ,ರಾಜೀವಗಾಂಧಿ ನಗರ,ಲಕ್ಷ್ಮೀ ನಗರ,ಅರಿಹಂತ ನಗರ,ಭೈರಿದೇವರಕೊಪ್ಪದ ಹತ್ತಿರ,ಪೂಜಾರ ಓಣಿ, ಗೋಕುಲ್ ರಸ್ತೆಯ ಕೋಟಿಲಿಂಗ ನಗರ,ಬಂಕಾಪುರ ಚೌಕ್ ದೇಸಾಯಿ ಓಣಿ,ನೂಲ್ವಿ, ಕಿಮ್ಸ್ ಆಸ್ಪತ್ರೆ,ಲಿಂಗರಾಜ ನಗರ, ನವ ಅಯೋಧ್ಯಾ ನಗರ,ಕೋಳಿವಾಡ .

ಕಲಘಟಗಿ ತಾಲೂಕಿನ : ಸೋಲಾರಗೊಪ್ಪ,

ನವಲಗುಂದತಾಲೂಕಿನ : ನಾಗರಹಳ್ಳಿ,ಮಿಲ್ಟ್ರಿ ಕಾಲೋನಿ,ಶಿಶುವಿನಹಳ್ಳಿ, ಕೊಂಗವಾಡದ ಗುಡಿ ಓಣಿ.

ಕುಂದಗೋಳ ತಾಲೂಕಿನ: ಚಿಕ್ಕಹರಕುಣಿ,ಹರ್ಲಾಪುರ ಗೌರಿ ಓಣಿ, ಸಂಕ್ಲೀಪುರ,ದ್ಯಾವನೂರ ಗ್ರಾಮದ ಗೌಡರ ಓಣಿ.

ಗದಗ ಜಿಲ್ಲೆಯ ; ಹುಲಕೋಟಿ,ಶಲವಡಿಯ ಹುಡೇದಗಡ್ಡಿ ಓಣಿ, ಗುಡಗೇರಿ, ಲಕ್ಷ್ಮೇಶ್ವರ

ಅಣ್ಣಿಗೇರಿ ತಾಲೂಕಿನ : ಅಣ್ಣಿಗೇರಿ ಶಾದಿ ಮಹಲ್

ಬಾಗಲಕೋಟೆ ಜಿಲ್ಲೆಯ : ಮುಧೋಳ

ಹಾವೇರಿ ಜಿಲ್ಲೆಯ : ಯಲ್ಲೂರ ಗ್ರಾಮ, ಹಾನಗಲ್ ತಾಲೂಕಿನ ತಿಲವಳ್ಳಿ,

*ಕೊಪ್ಪಳ ಜಿಲ್ಲೆಯ : *ಹುಲಗಿ

ಉತ್ತರ ಕನ್ನಡ ಜಿಲ್ಲೆಯ: ತೇರಗಾಂವ, ಮುಂಡಗೋಡದಲ್ಲಿ ಇಂದು ಪ್ರಕರಣಗಳು ವರದಿಯಾಗಿವೆ.


Spread the love

Leave a Reply

Your email address will not be published. Required fields are marked *