Posts Slider

Karnataka Voice

Latest Kannada News

ಇಂದು ಪಾಸಿಟಿವ್ ಬಂದಿದ್ದು ಎಲ್ಲೇಲ್ಲಿ ಗೊತ್ತಾ.. ವಿವರ ಇಲ್ಲಿದೆ..

1 min read
Spread the love

ಧಾರವಾಡ : 12994 ಕೋವಿಡ್ ಪ್ರಕರಣಗಳು : 9945 ಜನ ಗುಣಮುಖ ಬಿಡುಗಡೆ

ಧಾರವಾಡ: ಜಿಲ್ಲೆಯಲ್ಲಿ ಇಂದು 311 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 12994 ಕ್ಕೆ ಏರಿದೆ. ಇದುವರೆಗೆ 9945 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2679 ಪ್ರಕರಣಗಳು ಸಕ್ರಿಯವಾಗಿವೆ. 68 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 370 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

*ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:*

*ಧಾರವಾಡ ತಾಲೂಕು:* ಜೈ ಭೀಮ ನಗರ,ಯಾಲಕ್ಕಿ ಶೆಟ್ಟರ್ ಕಾಲೋನಿ,ಮಾಳಾಪುರ ರಸ್ತೆ,ಹುಲಿಕಟ್ಟಿ, ಕೆಲಗೇರಿ, ಮುರುಘಾಮಠ ಹತ್ತಿರ,
ಸಂತೋಷ ನಗರ, ಹೊಯ್ಸಳ ನಗರ,ಬನಶಂಕರಿ ನಗರ,ಮೆಹಬೂಬ್ ನಗರ,ಕುಮಾರೇಶ್ವರ ನಗರ,ವಿಜಯಾನಂದ ನಗರ,ಶ್ರೀನಗರ,ವಿಠ್ಠಲ ನಗರ, ವಿಕಾಸ ನಗರ,ಚನ್ನಬಸವೇಶ್ವರ ನಗರ,ಮುಮ್ಮಿಗಟ್ಟಿ,ಸಪ್ತಾಪೂರ, ವಿದ್ಯಾಗಿರಿ,ಬಾಗಲಕೋಟೆ ಪೆಟ್ರೋಲ್ ಬಂಕ್ ಹತ್ತಿರ,ಮುಗದ ಗ್ರಾಮ,ಸಾಯಿ ನಗರ,ರವೀಂದ್ರ ನಗರ,ಲೋಕೂರ ಗ್ರಾಮ ನಡುವಿನ ಓಣಿ,ವನಸಿರಿ ನಗರ,ಅಮ್ಮಿನಬಾವಿ,ಶಿವಗಿರಿ ಮಂಜುನಾಥ ಕಾಲೋನಿ,ರಾಣಿ ಚೆನ್ನಮ್ಮ ನಗರ ಹತ್ತಿರ,ದೇನಾ ಬ್ಯಾಂಕ್ ಕಾಲೋನಿ,ಸಿದ್ದಾರ್ಥ ಕಾಲೋನಿ,ಚವ್ಹಾಣ ಚಾಳ,ಸಂಪಿಗೆ ನಗರ,ಸತ್ತೂರಿನ ಎಸ್ ಡಿ ಎಮ್ ಆಸ್ಪತ್ರೆ,ಚರಂತಿಮಠ ಗಾರ್ಡನ್,
ಮದಿಹಾಳ,ರಸಾಲಪುರ ಓಣಿ,ಅಳ್ನಾವರದ ಶಿವಾಜಿ ಗಲ್ಲಿ ಬೆಣಚಿ,ಇಂದಿರಾ ನಗರ,ಕಲ್ಯಾಣ ನಗರದ ಹತ್ತಿರ ಹತ್ತಿಕೊಳ್ಳ,ತಾವರಗೇರಿ ನರ್ಸಿಂಗ್ ಹೊಮ್ ರಸ್ತೆ,ತೇಗೂರ ಪ್ಯಾಟಿ ಓಣಿ,ಕಮಲಾಪುರ ಹತ್ತಿರ,ನಾರಾಯಣಪುರ,ದಾಸನಕೊಪ್ಪ ಸರ್ಕಲ್,ಬೇಲೂರು,ಗಣೇಶ ನಗರ,ಮಾಳಮಡ್ಡಿ, ಶಿವಗಿರಿ,ಮದಿಹಾಳ,ಆದರ್ಶ ನಗರ,ಗಾಂಧಿನಗರದ ಶಾಂಭವಿ ಕಾಲೋನಿ,ಸನ್ಮತಿ ನಗರ,ಉಪ ನಗರ ಪೊಲೀಸ್ ಸ್ಟೇಷನ್,ಗರಗ ಗ್ರಾಮ,ತುಂಗಭದ್ರಾ ಕಾಲೋನಿ,ತಡಕೋಡ ಗ್ರಾಮ,ಟೌನ್ ಪೊಲೀಸ್ ಸ್ಟೇಷನ್,ನರೇಂದ್ರ ಗ್ರಾಮ ,ಕಕ್ಕಯ್ಯ ನಗರ,ನವಲೂರ ಗ್ರಾಮದ ದೇಸಾಯಿ ಓಣಿ,ತಳವಾರ ಓಣಿ,ಮೂಕಾಂಬಿಕಾ ನಗರ,ಗೌಡರ ಓಣಿ,

*ಹುಬ್ಬಳ್ಳಿ ತಾಲೂಕು:* ಭವಾನಿ ನಗರ,ಹಳೇ ಹುಬ್ಬಳ್ಳಿ ಸಿದ್ಧಾರೂಢ ನಗರ,ಗೋಕುಲ ರಸ್ತೆಯ ಮೊರಾರ್ಜಿ ನಗರ,ಕೇಶ್ವಾಪೂರ,ಡಾಲರ್ಸ್ ಕಾಲೋನಿ,ರಾಯನಾಳ,ಸುಳ್ಳ ಗ್ರಾಮದ ಹೊಸ ಓಣಿ,ಕುಸುಗಲ್ ಮಾರುತಿ ನಗರ,ಬ್ಯಾಹಟ್ಟಿ ತಳವಾರ ಓಣಿ,ಹೆಬಸೂರ ರಸ್ತೆ,ಗೋಕುಲ ರಸ್ತೆಯ ಸುರಭಿ ನಗರ ಹತ್ತಿರ,ಕೆಎಸ್ ಆರ್ ಟಿ ಸಿ ಕ್ವಾರ್ಟರ್ಸ್, ರಾಧಾಕೃಷ್ಣ ನಗರ, ಹೊಸಪೇಟೆ ಓಣಿ,ವಿಶ್ವೇಶ್ವರ ನಗರ,ರಾಜ ನಗರ,ಅಧ್ಯಾಪಕ ನಗರ,ಅರವಿಂದ ನಗರ ಕಿಮ್ಸ್ ಆಸ್ಪತ್ರೆ ಕ್ವಾರ್ಟರ್ಸ್,ಬಂಕಾಪುರ ಚೌಕ್,ಅರಿಹಂತ ನಗರ,ವಿದ್ಯಾನಗರ,ಉಣಕಲ್,ದೇಶಪಾಂಡೆ ನಗರ,ಎಸ್ ಎಮ್ ಕೃಷ್ಣ ನಗರ,ಗದಗ ರಸ್ತೆಯ ಸಿಮೆಂಟ್ ಚಾಳ,ಹೊಸೂರ,ದೇಶಪಾಂಡೆ ಫೌಂಡೆಷನ್, ರಾಯರ ಮಠ ಕುಮಾರ ಪಾರ್ಕ್ ಹತ್ತಿರ,ಶಾಂತಿ ನಗರ,ಗಾಂಧಿ ನಗರ,ನವನಗರದ ಆದಾಯ ತೆರಿಗೆ ಕಚೇರಿ,ಕರ್ನಾಟಕ ಸರ್ಕಲ್ ,ಸಿಮ್ಲಾ ನಗರ,ಕೋಟಿಲಿಂಗೇಶ್ವರ ನಗರ,ಬ್ಯಾಂಕರ್ಸ್ ಕಾಲೋನಿ,ರವಿ ನಗರ,ಸುಳ್ಳ, ಗೋಕುಲ್ ರಸ್ತೆಯ ಡಾಲರ್ಸ್ ಪಾರ್ಕ್,ಗಬ್ಬೂರ ಶರಣ ನಗರ,ಮಂಟೂರ ಪ್ಯಾಟಿ ಓಣಿ,ಉಡನಕೇರಿ,ಶಾಂತಿ ನಗರ ಪಡೆಸೂರ,ಕಾರವಾರ ರಸ್ತೆ ಹತ್ತಿರ,ಜಾಡಗೇರ ಓಣಿ,ಭಂಡಿವಾಡ,ಸದಾಶಿವ ನಗರ,ನೂಲ್ವಿ,ಗದಗ ರಸ್ತೆಯ ಗಾಂಧಿವಾಡ,ವಿನೂತನ ಕಾಲೋನಿ,ಹೆಗ್ಗೇರಿ,ಕೇಶ್ವಾಪೂರದ ಮಯೂರ ಎಸ್ಟೇಟ್,ನಾಗಶೆಟ್ಟಿಕೊಪ್ಪ,ಬೆಂಗೇರಿ ಹತ್ತಿರ,ನೇಕಾರ ನಗರ,ವಿಜಯ ನಗರ,ಕಿಮ್ಸ್ ಆಸ್ಪತ್ರೆ,ದೇವರಹುಬ್ಬಳ್ಳಿ,ನೀರಲಗಿ ಓಣಿ,ರಾಮನಗರ,ಗೋಪನಕೊಪ್ಪ,ಸುತಗಟ್ಟಿ ಕುರಬಗೇರಿ ಓಣಿ,ಅಕ್ಷಯ್ ಕಾಲೋನಿ, ಅಕ್ಷಯ್ ಪಾರ್ಕ್ ಹತ್ತಿರ,ಹಳೇ ಹುಬ್ಬಳ್ಳಿ ಹೊರಕೇರಿ ಓಣಿ,ಚನ್ನಪೇಟೆ,ವಿನಯ್ ನಗರ ಹತ್ತಿರ,,ಶ್ರೇಯಾ ನಗರ,ಮಾಧವ ನಗರ,ಆನಂದ ನಗರ,ಲಿಂಗರಾಜ ನಗರ,ರಾಘವೇಂದ್ರ ಕಾಲೋನಿ,ಸರಸ್ವತಿಪುರ,ವಿದ್ಯಾನಗರ,

*ಕಲಘಟಗಿ ತಾಲೂಕಿನ :* ಜಿ. ಬಸವನಕೊಪ್ಪ,ಶೀಗಿಗಟ್ಟಿ ತಾಂಡಾ,ಗಂಜಿಗಟ್ಟಿ,ಮಿಶ್ರಿಕೋಟಿ,ಬೀರವಳ್ಳಿ,ಮಡಕಿಹೊನ್ನಳ್ಳಿ,ದೇವಿಕೊಪ್ಪ,ದುಮ್ಮವಾಡ,ಗಾಂಧಿ ನಗರ,

*ನವಲಗುಂದ ತಾಲೂಕಿನ :* ಹೊರಕೇರ ಓಣಿ,ನವಲಗುಂದಓಣಿ,ಕರ್ಲವಾಡ,ಭೋಗಾನೂರ,ಅಳಗವಾಡಿಯ ಪಂಚಾಯತ ಓಣಿ,ಶಾಂತಿದೇವಿ ಓಣಿ,ಶಲವಡಿ ದೇಸಾಯಿ ಪ್ಯಾಟಿ ಓಣಿ,ಬಸ್ತಿ ಪ್ಲಾಟ್, ತಿರ್ಲಾಪುರ,

*ಕುಂದಗೋಳ ತಾಲೂಕಿನ :* ಪಶುಪತಿಹಾಳ,
ಇಂಗಳಹಳ್ಳಿ,ಕುಂಬಾರ ಓಣಿ,ಮಳಲಿ ಬಸ್ ನಿಲ್ದಾಣದ ಹತ್ತಿರ,ಶಿರೂರ ಚಟ್ಟಿ ಓಣಿ,
ವಿಠ್ಠಲಾಪುರದ ಕುಬಿಹಾಳ ರಸ್ತೆ,ಚಿಕ್ಕಹರಕುರಣಿ ಅಂಬೇಡ್ಕರ್ ಓಣಿ,ದ್ಯಾವನೂರು ನಾಯಕರ ಓಣಿ,ತರ್ಲಘಟ್ಟ,ಬುಳ್ಳಪ್ಪನ ಕೊಪ್ಪ ಜೈನ ಬಸ್ತಿ,ಕಳಸ ಗ್ರಾಮದ ಅರಳಿಕಟ್ಟಿ ಓಣಿ,ಕುರಬಗೇರಿ,ಯಲಿವಾಳ ಗ್ರಾಮದ ಹೊಸಕಟ್ಟಿ ರಸ್ತೆ,ಮುಗಳಿ ಪ್ಲಾಟ್, ಓಣಿ,ಹಿರೇಗುಂಜಳ,

*ಅಣ್ಣಿಗೇರಿ ತಾಲೂಕಿನ :* ಬಸಾಪುರ,ಕೇರಿ ಓಣಿ,ಬಂಗಾರಪ್ಪ ನಗರ,

*ಬೆಳಗಾವಿ ಜಿಲ್ಲೆಯ :* ಸವದತ್ತಿ ತಾಲೂಕಿನ ಸಿಂದೋಗಿ,ಯಾದವಾಡ ಹನುಮಂತ ಗುಡಿ ಓಣಿ,ಹಳ್ಳಿಗಿರಮಠ,ದೊಡ್ಡವಾಡ ನದಾಫ ಗಲ್ಲಿ,

*ಗದಗ ಜಿಲ್ಲೆಯ :* ಲಕ್ಷ್ಮೇಶ್ವರ,ಗಜೇಂದ್ರಗಡ,

*ಹಾವೇರಿ ಜಿಲ್ಲೆಯ :* ಶಿಗ್ಗಾಂವ ತಾಲೂಕಿನ ಮುಗಳಿ,ಬ್ಯಾಡಗಿ ಸೂಡಂಬಿ,

*ಕೊಪ್ಪಳ ಜಿಲ್ಲೆಯ :* ಅಳವಂಡಿ,

*ಬಾಗಲಕೋಟೆ ಜಿಲ್ಲೆಯ :* ಮುಧೋಳ ತಾಲೂಕಿನ ಜಿ.ಜಂಬಗಿ ಹಾಗೂ ಬಳ್ಳಾರಿ ಜಿಲ್ಲೆಯ : ಹರವಿ, ಹೂವಿನ ಹಡಗಲಿಯಲ್ಲಿ ಇಂದು ಪ್ರಕರಣಗಳು ಪತ್ತೆಯಾಗಿವೆ.


Spread the love

Leave a Reply

Your email address will not be published. Required fields are marked *