Posts Slider

Karnataka Voice

Latest Kannada News

ಡಾ.ರಾಜ್ ಅವರ “ಶಬ್ಧವೇದಿ” ಮಾದರಿಯಲ್ಲಿ ಕಮೀಷನರ್ ಎನ್.ಶಶಿಕುಮಾರ “ಪೊಲೀಸ್‌ಗಿರಿ”…!!

1 min read
Spread the love

ಧಾರವಾಡ: ನೂತನವಾಗಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿರುವ ಐಪಿಎಸ್ ಎನ್.ಶಶಿಕುಮಾರ್ ಅವರು ಡಾ.ರಾಜ್ ಅಭಿನಯದ ಶಬ್ಧವೇದಿ ಮಾದರಿಯಲ್ಲಿ ಅವಳಿನಗರದಲ್ಲಿ ಸದ್ದು ಮಾಡುತ್ತಿದ್ದಾರೆ.

ಜನರಿಂದ ನಾನು ಮೇಲೆ ಬಂದೆ… ಎನ್ನುತ್ತಲೇ ಪೊಲೀಸರು ಸಾಮಾನ್ಯ ಜನರೊಂದಿಗೆ ಬೆರೆತು ಮುನ್ನಡೆದಿದ್ದ ಡಾ.ರಾಜ್ ಮಾದರಿಯಲ್ಲಿ ಕಮೀಷನರ್ ಎನ್.ಶಶಿಕುಮಾರ್ ಸಾಮಾನ್ಯರೊಂದಿಗೆ ಬೆರೆಯುತ್ತಿದ್ದಾರೆ.

ಎಕ್ಸಕ್ಲೂಸಿವ್ ವೀಡಿಯೋ…

ಧಾರವಾಡದಲ್ಲಿ ಕಮೀಷನರ್ ಶಶಿಕುಮಾರ ಸಾರ್ವಜನಿಕರು ಹೆಚ್ಚಿರುವ ಪ್ರದೇಶಗಳಲ್ಲಿ ಸಂಚರಿಸಿ, ಜನರೊಂದಿಗೆ ನಾವು, ನಮ್ಮೊಂದಿಗೆ ನೀವು ಎನ್ನುವ ಭಾವನೆ ಮೂಡಿಸುತ್ತಿದ್ದಾರೆ.

 


Spread the love

Leave a Reply

Your email address will not be published. Required fields are marked *

You may have missed