Posts Slider

Karnataka Voice

Latest Kannada News

“ಹಸ್ತ”ದ ಮೂಲಕ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ನಾಮಪತ್ರ ವಾಪಸ್…!!!

1 min read
Spread the love

ಧಾರವಾಡ: ಲೋಕಸಭಾ ಕ್ಷೇತ್ರದಲ್ಲಿ ತೀವ್ರ ಸ್ವರೂಪದ ಚರ್ಚೆಗೆ ಕಾರಣವಾಗಿದ್ದ ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ತಮ್ಮ ನಾಮಪತ್ರವನ್ನ ಮರಳಿ ಪಡೆಯುತ್ತಿದ್ದಾರೆ.

ಮೊದಲಿಂದಲೂ ಚುನಾವಣೆ ನಿಲ್ಲುವ ಆಸಕ್ತಿ ಹೊಂದದ ಮಹಾಸ್ವಾಮಿಗಳು, ನಾಮಪತ್ರ ಸಲ್ಲಿಸಿ ಕೌತುಕ ಮೂಡಿಸಿದ್ದಲ್ಲದೇ ಕ್ಷೇತ್ರದಲ್ಲಿ ಭಕ್ತರ ಸಭೆಗಳನ್ನ ನಡೆಸಿದ್ದರು.

ಹಾಲಿ ಸಂಸದರಾಗಿರುವ ಪ್ರಲ್ಹಾದ ಜೋಶಿಯವರ ವಿರುದ್ಧ ಹಾರಿಹಾಯುತ್ತ ಬಂದಿರುವ ಶ್ರೀಗಳು, ನಾಮಪತ್ರ ಮರಳಿ ಪಡೆದ ನಂತರವೂ ಜೋಶಿಯವರ ವಿರುದ್ಧ ಪ್ರಚಾರ ಮಾಡುವುದು ನಿಶ್ಚಿತ ಎಂದಿದ್ದಾರೆ.

ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ.


Spread the love

Leave a Reply

Your email address will not be published. Required fields are marked *