Posts Slider

Karnataka Voice

Latest Kannada News

ಧಾರವಾಡ: ಅಡ್ಡಡ್ಡ ಮಲಗಿಸಿ, ಉದ್ದುದ್ದ ಜೆಸಿಬಿ ಹರಿಸಿ “ಕರ್ಕಶ”ದ ಸೊಲ್ಲಡಗಿಸಿದ ಪೊಲೀಸರು…!!!

1 min read
Spread the love

ಧಾರವಾಡ: ಸಂಚಾರಿ ಠಾಣೆಯ ಪೊಲೀಸರು ಕಳೆದ ಎರಡು ತಿಂಗಳಿಂದ ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ದ್ವಿಚಕ್ರವಾಹನದ ಸೈಲೇನ್ಸರ್‌ಗಳಿಗೆ ಜೆಸಿಬಿ ಹರಿಸುವ ಮೂಲಕ ಮುಕ್ತಿ ನೀಡಿದರು.

ಈ ಕುರಿತು ವಿಶೇಷ ವೀಡಿಯೋ ಇಲ್ಲಿದೆ ನೋಡಿ…

ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ, ಡಿಸಿಪಿಗಳಾದ ರವೀಶ ಸಿಆರ್, ಕುಶಾಲ್ ಚೌಕ್ಸೆ, ಇನ್ಸಪೆಕ್ಟರ್ ಶ್ರೀನಿವಾಸ ಮೇಟಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *