Posts Slider

Karnataka Voice

Latest Kannada News

ಧಾರವಾಡ SP ಜಗಲಾಸರ್ ವರ್ಗಾವಣೆ- IPS ಗೋಪಾಲ ಬ್ಯಾಕೋಡ್ New “SP”…

Spread the love

ಬೆಂಗಳೂರು: ಧಾರವಾಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಅವರನ್ನ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಧಾರವಾಡ ಕಮೀಷನರೇಟ್ ಡಿಸಿಪಿಯಾಗಿದ್ದ ಗೋಪಾಲ ಬ್ಯಾಕೋಡ್ ಅವರನ್ನ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

ಹಲವು ದಿನಗಳಿಂದ ಲೋಕೇಶ್ ಜಗಲಾಸರ್ ಅವರ ವರ್ಗಾವಣೆ ನಡೆಯತ್ತೆ ಎಂಬ ಮಾತಿತ್ತು. ಅದೀಗ ಸರಕಾರದ ಆದೇಶದ ಮೂಲಕ ಹೊರಬಿದ್ದಿದೆ.


Spread the love

Leave a Reply

Your email address will not be published. Required fields are marked *