Posts Slider

Karnataka Voice

Latest Kannada News

ಧಾರವಾಡ: RFO ಮಹೇಶ ಹಿರೇಮಠ ಬಳಿ ಕಂಡು ಬಂದ “ಕೋಟಿ ಕೋಟಿ” ಆಸ್ತಿ, ಚಿನ್ನ, ನಗದು…!!!

1 min read
Spread the love

ಧಾರವಾಡ: ನಗರದ ಕುಮಾರೇಶ್ವರ ಬಡಾವಣೆಯ ಮೂಕಾಂಬಿಕಾ ನಗರದ ನಿವಾಸಿಯಾಗಿದ್ದ ರೇಂಜ್ ಫಾರೆಸ್ಟ್ ಅಧಿಕಾರಿಯ “ಬಂಡವಾಳ”ವನ್ನ ಲೋಕಾಯುಕ್ತ ಪೊಲೀಸರು ಹೊರ ಹಾಕಿದ್ದಾರೆ.

ಈ ವೀಡಿಯೋ ನೋಡಿ ಆಸ್ತಿ ಎಷ್ಟಿದೆ ಎಂಬುದು ತಿಳಿಯತ್ತೆ…

ಲೋಕಾಯುಕ್ತ ಪೊಲೀಸರು ನೀಡಿರುವ ಮಾಹಿತಿಯ ಜೊತೆಗೆ ತನಿಖೆ ಮುಂದುವರೆಯಲಿದ್ದು, ಮಹೇಶ ಅವರ ಆದಾಯದ ಮೂಲವೇನು ಎಂಬುದು ತಿಳಿಯಬೇಕಿದೆ.


Spread the love

Leave a Reply

Your email address will not be published. Required fields are marked *