Posts Slider

Karnataka Voice

Latest Kannada News

ಧಾರವಾಡ ಪೊಲೀಸರಿಗೆ “ದನ ಹಿಡಿಯೋ ಸ್ಥಿತಿ”- ಮಲಗಿರುವ ಪಾಲಿಕೆ…

1 min read
Spread the love

ಧಾರವಾಡ: ತಮ್ಮ ಹೊಲಗಳಲ್ಲಿನ ಬೆಳೆಯನ್ನ ದನಗಳು ನಾಶ ಮಾಡುತ್ತಿವೆ ಎಂದು ರೈತರು ತಹಶೀಲ್ದಾರ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಕೆಲವೇ ಸಮಯದಲ್ಲಿ ಸಾರ್ವಜನಿಕರ ಸಹಾಯದಿಂದ ದನಗಳನ್ನ ಹಿಡಿಯುವುದಕ್ಕೆ ಪೊಲೀಸರು ಮುಂದಾದ ಅಪರೂಪದ ಪ್ರಕರಣ ನಡೆದಿದೆ.

ತಡಸಿನಕೊಪ್ಪದ ನೂರಾರೂ ದನಗಳಿಂದ ಆಗುತ್ತಿರುವ ತೊಂದರೆಯಿಂದ ನವಲೂರ ಮತ್ತು ಸತ್ತೂರಿನ ರೈತರು ಕಂಗಾಲಾಗಿ ಪ್ರತಿಭಟಿಸಿದ್ದರು.

ದನಗಳ ಹಿಡಿಯುತ್ತಿರುವ ಎಕ್ಸಕ್ಲೂಸಿವ್ ದೃಶ್ಯಾವಳಿ…

ಪೊಲೀಸರು ಪ್ರತಿದಿನದ ನೂರೆಂಟು ಕೆಲಸಗಳ ನಡುವೆ ಇದನ್ನೂ ಮಾಡುವ ಸ್ಥಿತಿ ಬಂದಿರುವುದು ಶೋಚನೀಯ. ಮಹಾನಗರ ಪಾಲಿಕೆ ಈ ಬಗ್ಗೆ ಚಿಂತನೆ ನಡೆಸಬೇಕಿದೆ. ಪೊಲೀಸರ ಕಾರ್ಯ ಜನಮೆಚ್ಚುಗೆ ಗಳಿಸಿದೆ.


Spread the love

Leave a Reply

Your email address will not be published. Required fields are marked *