Posts Slider

Karnataka Voice

Latest Kannada News

ಧಾರವಾಡ: ಉಪನಗರ ಠಾಣೆ ವ್ಯಾಪ್ತಿಯಲ್ಲಿ ಮತ್ತೊಂದು ಯುವಕನ ಶವ ಪತ್ತೆ…!!!

1 min read
Spread the love

ಧಾರವಾಡ: ಕಳೆದ ಎರಡು ದಿನಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದ ಯುವಕನೋರ್ವ ಕೆಲಗೇರಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಧಾರವಾಡ ಸಾಧನಕೇರಿ ಗ್ರೀನ್ ವಿವ್ ನಿವಾಸಿಯಾದ 23 ವರ್ಷದ ಚೇತನ ಶರಣಪ್ಪ ತೊಂಡಿಹಾಳ ಮಾನಸಿಕವಾಗಿ ನೊಂದು ಕೆರೆಯಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ.

ಕಳೆದ ಎರಡು ದಿನಗಳ ಹಿಂದೆ ಮನೆಯಿಂದ ಮರೆಯಾಗಿದ್ದ ಅಗ್ನಿಶಾಮಕ ದಳದ DFO ಗೋವಿಂದ, ASOPT ಹೊಸಮನಿ, ಅರ್ಜುನ ಮಂಗಳೂರ, ಮಲ್ಲಿಕಾರ್ಜುನ ಜಕಣಾಚಾರಿ, ಶಬ್ಬೀರ ಮನಿಯಾರ, ಲಾಲಸಾಬ ಶವವನ್ನ ಹೊರತೆಗೆದಿದ್ದಾರೆ.

ಪ್ರಕರಣ ಉಪನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆಯನ್ನ ನಡೆಸುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *