Posts Slider

Karnataka Voice

Latest Kannada News

ಇವತ್ತು ರಾತ್ರಿಯಿಂದ ಸೋಮವಾರ ಬೆಳಗಿನವರೆಗೆ ಧಾರವಾಡ ಜಿಲ್ಲೆಯಲ್ಲಿ ಏನ್ ಸಿಗತ್ತೆ.. ಏನ್ ಸಿಗಲ್ಲಾ…!

Spread the love

ಧಾರವಾಡ: ಜಿಲ್ಲೆಯಲ್ಲಿ ಇಂದು ರಾತ್ರಿಯಿಂದ ವೀಕೆಂಡ್ ಕರ್ಪ್ಯೂ ಆರಂಭಗೊಳ್ಳುತ್ತಿದ್ದು, ಯಾವ್ಯಾವ ಶಾಫ್ ಗಳು ಆರಂಭಗೊಳ್ಳುತ್ತವೆ, ಯಾವ್ಯಾವ ಶಾಫ್ ಗಳು ಆರಂಭವಿರಲ್ಲ ಎಂಬುದರ ಬಗ್ಗೆ ಮಾಹಿತಿಯನ್ನ ಜಿಲ್ಲಾಡಳಿತ ನೀಡಿದೆ.

ಇಂದು ರಾತ್ರಿಯಿಂದ 9 ಗಂಟೆಯಿಂದ ನೈಟ್ ಕರ್ಪ್ಯೂ ಆರಂಭವಾಗುತ್ತಿರುವುದರಿಂದ ಇಂದಿನಿಂದ ಸೋಮವಾರ ಬೆಳಗಿನ ಜಾವದವರೆಗೆ ಬಾರ್, ರೆಸ್ಟೋರೆಂಟ್ ಬಂದ್ ಆಗಲಿವೆ. ಪಾರ್ಸಲ್ ಕೂಡಾ ದೊರೆಯಲ್ಲ.

ಕಟ್ಟಡ ಕಾಮಗಾರಿಗಳು, ಇಂಡಸ್ಟ್ರೀಯಲ್, ಕಮರ್ಷಿಯಲ್ ಶಾಫ್ ಗಳು ಬಂದ್ ಆಗಿರುತ್ತವೆ. ಕಟ್ಟಿಂಗ್ ಶಾಪ್, ಸಲೂನ್ ಹಾಗೂ ಬ್ಯೂಟಿ ಪಾರ್ಲರ್ ಕೂಡಾ ಬಂದ್ ಆಗಲಿವೆ.


Spread the love

Leave a Reply

Your email address will not be published. Required fields are marked *