ಧಾರವಾಡದಲ್ಲಿ ಘನಘೋರ ದುರಂತ: 14ರ ಬಾಲೆ ಮೇಲೆ ಅತ್ಯಾಚಾರ….
1 min readಧಾರವಾಡ: ಹದಿನಾಲ್ಕರ ಬಾಲೆಗೆ ಎಗ್ರೈಸ್, ಗೋಬಿಮಂಚೂರಿ ಕೊಡಿಸುವ ನೆಪದಲ್ಲಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಲಾಗಿದ್ದು, ಈ ಬಗ್ಗೆ ಬಾಲಕಿಯನ್ನ ನಿರ್ಭಯಾ ಕೇಂದ್ರದಲ್ಲಿಟ್ಟು ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇಡೀ ಪ್ರಕರಣದ ಬಗ್ಗೆ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ.ಕಮಲಾ ಬೈಲೂರ ಹೇಳಿದ್ದು ಇಲ್ಲಿದೆ ನೋಡಿ…
ಧಾರವಾಡದ ಸಂಪಿಗೆನಗರ ಕ್ರಾಸ್ ನಲ್ಲಿ ಘಟನೆ ನಡೆದಿದ್ದರೂ ಪೊಲೀಸರಿಗೆ ಮಾಹಿತಿ ಇರಲೇ ಇಲ್ಲಾ. ಇದೀಗ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದಾರಂತೆ.