Posts Slider

Karnataka Voice

Latest Kannada News

ಧಾರವಾಡದ “ಈ” ಇನ್ಸಪೆಕ್ಟರ್ & ಟೀಂ ಮೇಲೆ ಅಟ್ಯಾಕ್: ಇವರು “ಬಚಾವ್” ಆಗಿದ್ದು ಹೇಗೆ ಗೊತ್ತಾ…!? Exclusive

Spread the love

ಧಾರವಾಡ: ಇಡೀ ದೇಶದ ಬಹುತೇಕ ಪೊಲೀಸರು ಭಯ ಪಡುವ ಗ್ರಾಮದೊಳಗೆ ನುಗ್ಗಿ ಆರೋಪಿಯೊಬ್ಬನ ಹೆಡಮುರಿಗೆ ಕಟ್ಟಿದ ಧಾರವಾಡದ ವಿದ್ಯಾಗಿರಿ ಠಾಣೆಯ ಪೊಲೀಸರೀಗ ರಾಜ್ಯದಲ್ಲಿ ಸುದ್ದಿಯಾಗಿದ್ದಾರೆ.

ಹುಬ್ಬಳ್ಳಿಯ ಡಾಕ್ಟರ್‌ಗಳಿಬ್ಬರ ಮದುವೆ ಸಮಯದಲ್ಲಿ ಲೂಟಿ ಮಾಡಿದ್ದ 61ಲಕ್ಷ ಮೌಲ್ಯದ ಚಿನ್ನ, ವಜ್ರ ಹಾಗೂ ಕಾರನ್ನ ವಶಕ್ಕೆ ಪಡೆಯಲಾಗಿದೆ.

ಈ ಕುರಿತ ಎಕ್ಸಕ್ಲೂಸಿವ್ ವೀಡಿಯೋ…

 

ಆರೋಪಿಯನ್ನ ಕಸ್ಟಡಿಗೆ ತೆಗೆದುಕೊಳ್ಳುವ ಕಾರ್ಯಾಚರಣೆಯಲ್ಲಿ  ವಿದ್ಯಾಗಿರಿ ಪೊಲೀಸ್ ಠಾಣೆ ಪಿಎಸ್‌ಐ ಪ್ರಮೋದ್. ಎಚ್.ಜಿ, ಪಿಎಸ್‌ಐ ಬಾಬಾ ಎಂ, ಎಎಸ್‌ಐ ಐ.ಐ. ಮದರಖಂಡಿ, ಎಂ.ಎಸ್‌.ನಧಾಪ್, ಬಾಬು, ಧುಮಾಳ, ಎಂ.ಸಿ.ಮಂಕಣಿ, ಬಿ.ಎಂ.ಪಟಾತ, ಆನಂದ ಬಡಿಗೇರ, ಮಹಾಂತೇಶ.ವೈ.ಎಂ, ಲಕ್ಷ್ಮಣ ಲಮಾಣಿ, ಸಾಗರ ಕುಂಕುಮುಗಾರ, ರಮೇಶ ಕೋತಂಬ್ರಿ ಹಾಗೂ ಹು-ಧಾ ಸಿಸಿಬಿ ವಿಭಾಗದ ದಯಾನಂದ ಗುಂಡಗೈ, ಶಿವಾನಂದ ಕೆಂಪೋಡಿ ಮತ್ತು ಹು-ಧಾ ತಾಂತ್ರಿಕ ವಿಭಾಗದ ಎಂ. ಎಸ್, ಚಿಕ್ಕಮಠ, ಆರ್.ಕೆ. ಬಡಂಕರ, ಆರ್.ಎಸ್. ಗೋಮಪ್ಪನವರ ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *