ಧಾರವಾಡ: ವಿದ್ಯಾರ್ಥಿ ಬಳಿ ಚಿನ್ನ ಪಡೆದ ಪ್ರಕರಣ- ಶಿಕ್ಷಕನ ವಿರುದ್ಧ ಕ್ರಮ ಜರುಗಿಸಲು ಕೆಇ ಬೋರ್ಡ್ ಸಂಸ್ಥೆಗೆ ನೋಟಿಸ್…!!!
ಧಾರವಾಡ: ವಿದ್ಯಾರಣ್ಯ ಶಾಲೆಯ ವಿದ್ಯಾರ್ಥಿ ಬಳಿ ಪರೀಕ್ಷೆ ಪಾಸ್ ಮಾಡುವ ನೆಪದಲ್ಲಿ ಚಿನ್ನ ಪಡೆದಿರುವ ಆರೋಪದ ಪ್ರಕರಣದ ಬಗ್ಗೆ ಎಚ್ಚೆತ್ತುಕೊಂಡಿರುವ ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರು ಕೆಇ ಬೋರ್ಡ್ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದಾರೆ.
ಅನುದಾನಿತ ಶಾಲೆಯಾಗಿದ್ದರಿಂದ ಸಂಸ್ಥೆಯವರು ಶಿಸ್ತು ಕ್ರಮ ಜರುಗಿಸಿ, ತಮಗೆ ಮಾಹಿತಿ ನೀಡುವಂತೆ ನೋಟಿಸ್ನಲ್ಲಿ ತಿಳಿಸಿದ್ದಾರೆ. ಶಿಕ್ಷಕ ರಾಜಶೇಖರ, ತನ್ನ ವಿದ್ಯಾರ್ಥಿಗೆ ಆಮಿಷ ತೋರಿಸಿ ಚಿನ್ನ ಪಡೆದಿದ್ದ ಎಂಬ ಆರೋಪ ಕೇಳಿ ಬಂದಿದೆ.
ಘಟನೆಯ ವೀಡಿಯೋ ವರದಿ ಇಲ್ಲಿದೆ ನೋಡಿ…
