Posts Slider

Karnataka Voice

Latest Kannada News

ಧಾರವಾಡ ಜಿಲ್ಲೆಯನ್ನ ನಡುಗಿಸಿದ್ದ “ಕ್ರೈಂ” ಕೆಲವೇ ಕ್ಷಣಗಳಲ್ಲಿ ಬಹಿರಂಗ…

1 min read
Spread the love

ಧಾರವಾಡ: ಜಿಲ್ಲೆಯ ಕ್ರೈಂ ಇತಿಹಾಸದಲ್ಲಿ ಎಂದೂ ನಡೆಯದ ಭಯಾನಕ ಪ್ರಕರಣಗಳನ್ನ ಪತ್ತೆ ಹಚ್ಚುವಲ್ಲಿ ದಕ್ಷ ಪೊಲೀಸ್ ಅಧಿಕಾರಿಯ ಪಡೆ ಯಶಸ್ವಿಯಾಗಿದ್ದು, ಕೆಲವೇ ಕ್ಷಣಗಳಲ್ಲಿ ಕರ್ನಾಟಕವಾಯ್ಸ್.ಕಾಂ ಇಡೀ ಪ್ರಕರಣದ ಮಾಹಿತಿಯನ್ನ ಬಹಿರಂಗಪಡಿಸಲಿದೆ.

ಓರ್ವ ದಕ್ಷ ಅಧಿಕಾರಿಯ ದೃಷ್ಟಿಕೋನ ಸರಿಯಾಗಿದ್ದರೇ ಏನಾಗಬಹುದು ಮತ್ತೂ ಓರ್ವ ಅಧಿಕಾರಿಯ ನಿರ್ಲಕ್ಷ್ಯತನ ಹೇಗೆ ಅಪರಾಧಗಳನ್ನ ಹೆಚ್ಚು ಮಾಡಲು ಸಾಧ್ಯ ಎನ್ನುವುದು ಈ ಪ್ರಕರಣದಲ್ಲಿ ಕಂಡು ಹಿಡಿಯಬಹುದಾಗಿದೆ.

ಆರೋಪಿಗಳನ್ನ ಹಿಡಿಯಲು ಪೊಲೀಸರು ಯಾವೇಲ್ಲ ಮಾರ್ಗವನ್ನ ಹಿಡಿದರು ಎಂಬುದನ್ನ ಕೂಡಾ ಕರ್ನಾಟಕವಾಯ್ಸ್.ಕಾಂ ಕೆಲವೇ ನಿಮಿಷಗಳಲ್ಲಿ ರಿವೀಲ್ ಮಾಡಲಿದೆ ನಿರೀಕ್ಷಿಸಿ.


Spread the love

Leave a Reply

Your email address will not be published. Required fields are marked *