Posts Slider

Karnataka Voice

Latest Kannada News

ಧಾರವಾಡದಲ್ಲಿ “ನಿರ್ಮಿತಿ ಕೇಂದ್ರ”ದ ಯೋಜನಾಧಿಕಾರಿಯ “ಬಂಡವಾಳ” ಬಯಲಿಗೆ ನಿಂತ ಲೋಕಾಯುಕ್ತ ಪೊಲೀಸರು…!!!

1 min read
Spread the love

ಧಾರವಾಡ: ನಿರ್ಮಿತಿ ಕೇಂದ್ರದಲ್ಲಿ ಯೋಜನಾಧಿಕಾರಿ ಆಗಿರುವ ಅಧಿಕಾರಿಯ ನಾಮಿ ಮತ್ತು ಬೇನಾಮಿ ಆಸ್ತಿಗಳ ಮೇಲೆ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಸಂಪೂರ್ಣ ಮಾಹಿತಿಯ ವೀಡಿಯೋ ಇಲ್ಲಿದೆ…

ಬೆಳಗಾವಿಯ ನಿರ್ಮಿತಿ ಕೇಂದ್ರದಲ್ಲಿ ಯೋಜನಾ ಅಧಿಕಾರಿಯಾಗಿರುವ ಶೇಖರಗೌಡ ಎಂಬುವವರು ಧಾರವಾಡದಲ್ಲಿ ಎರಡು ಪಿಜಿಗಳನ್ನ ನಡೆಸುತ್ತಿರುವುದನ್ನ ಪತ್ತೆ ಹಚ್ಚಿರುವ ಲೋಕಾಯುಕ್ತ ಪೊಲೀಸರು, ಇದೀಗ ದಾಳಿ ಮಾಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *