Posts Slider

Karnataka Voice

Latest Kannada News

ಧಾರವಾಡ: ಅನ್ನದಾತರಿಗೆ “ಸಂಜೀವಿನಿ”ಯಾಗುವ ವಿದ್ಯಾರ್ಥಿಗಳ ಸಂವಾದ… “ಕೃಷಿ ಮೇಳ ವಿಶೇಷ”…

1 min read
Spread the love

ಧಾರವಾಡ: ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳ ಈ ಭಾಗದ ರೈತರ ಕನಸು ನನಸು ಮಾಡುವತ್ತ ಯಶಸ್ವಿಯಾಗುತ್ತಿದ್ದು, ದೇಶದ ಬೆನ್ನಲಬು ಉತ್ಸುಕತೆಯಿಂದ ಭಾಗವಹಿಸುತ್ತಿದ್ದಾರೆ.

ಇಂತಹ ಸಮಯದಲ್ಲಿ ಕೃಷಿ ವಿಶ್ವವಿದ್ಯಾಲಯದ 3ನೇ ವರ್ಷದ ವಿದ್ಯಾರ್ಥಿಗಳಾದ ಸೂರ್ಯಕಾಂತ ಬನ್ನಿ ಮತ್ತು ಸುನೀಲ ಜಿ, ರೈತರೊಂದಿಗೆ ಮಾತನಾಡಿ, ಅವರ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಪೂರ್ಣ ವೀಡಿಯೋ ಇಲ್ಲಿದೆ ನೋಡಿ…

ರೈತರ ಆಸಕ್ತಿಗಳನ್ನ ಅರಿತುಕೊಂಡು ಅವರಿಗೆ ಅನುಕೂಲವಾಗುವ ವ್ಯವಸ್ಥೆ ಕಲ್ಪಿಸುವ ಯೋಚನೆ ವಿದ್ಯಾರ್ಥಿಗಳದ್ದು. ಇಂತಹ ವಿದ್ಯಾರ್ಥಿಗಳ ಮನೋಭಾವನೆ ಮತ್ತಷ್ಟು ಮುಂದುವರೆಯಬೇಕಿದೆ.


Spread the love

Leave a Reply

Your email address will not be published. Required fields are marked *