Posts Slider

Karnataka Voice

Latest Kannada News

ಧಾರವಾಡ: ಕಿಟೆಲ್ ಕಾಲೇಜ ಬಳಿ ಬೆಂಕಿಯುಂಡೆ- ಹೌಹಾರಿದ ಸಂಚಾರಿಗಳು.. ನೀವೂ ಎಲ್ಲಿದ್ದೀರಿ.. ಹುಷಾರು..!

Spread the love

ಧಾರವಾಡ: ನಿರಂತರವಾಗಿ ಮಳೆ ಸುರಿಯುತ್ತಿರುವ ಸಮಯದಲ್ಲೇ ವಿದ್ಯುತ್ ಶಾಕ್ ಸರ್ಕೀಟ್ ನಿಂದ ಬೆಂಕಿ ಕಿಡಿಗಳು ರಸ್ತೆಯುದ್ದಕ್ಕೂ ಬೀಳುತ್ತಿದ್ದು, ಸಾರ್ವಜನಿಕರು ಆತಂಕದಿಂದ ಸಂಚರಿಸುವ ಸ್ಥಿತಿ ಕಿಟೆಲ್ ಕಾಲೇಜು ಬಳಿ ನಡೆಯುತ್ತಿದೆ.

ವಿದ್ಯುತ್ ಕಂಬದ ಬಳಿ ತಂತಿಗಳು ಕೂಡಿಕೊಂಡು ಬೆಂಕಿ ಕಿಡಿಗಳು ಬೀಳುತ್ತಿವೆ. ಅತೀಯಾಗಿ ಬೆಂಕಿ ಬೀಳುತ್ತಿರುವುದು ಇಲ್ಲಿಂದ ಸಂಚರಿಸುವವರು ಭಯದಿಂದ ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ಮಳೆಗಾಲದಲ್ಲಿ ಈ ಘಟನೆಯನ್ನ ಹೆಸ್ಕಾಂದವರು ನೋಡಬೇಕಿದೆ. ಇಲ್ಲದಿದ್ದರೇ ಸ್ಥಳೀಯರಿಗೆ ತೊಂದರೆಯಾಗುವುದು ನಿಶ್ಚಿತ. ಕಿಟೆಲ್ ಕಾಲೇಜಿನ ರಸ್ತೆಯಲ್ಲಿ ಈಗ ಇಂತಹ ಘಟನೆ ನಡೆಯುತ್ತಿದ್ದು, ಇದನ್ನ ತಕ್ಷಣವೇ ಸುಧಾರಿಸುವ ಪ್ರಯತ್ನವನ್ನ ಸಿಬ್ಬಂದಿಗಳು ಮಾಡಬೇಕಿದೆ.


Spread the love

Leave a Reply

Your email address will not be published. Required fields are marked *