Posts Slider

Karnataka Voice

Latest Kannada News

600 ಆರೋಪಿಗಳ ಮುಂದೆ “ಆ” ಮಾತನ್ನ “ಗಟ್ಟಿಯಾಗಿ” ನುಡಿದ ಡಾ.ಆದಿತ್ಯ ಪಾಂಡುರಂಗಿ…

1 min read
Spread the love

ನೇರಾ ನೇರ ಹೇಳುವುದಕ್ಕೂ ಧೈರ್ಯ ಬೇಕು

600ಕ್ಕೂ ಹೆಚ್ಚು ಆರೋಪಿತರಿಗೆ ಕಿವಿ ಮಾತು

ಧಾರವಾಡ: ಅಪರಾಧಗಳು ಹೆಚ್ಚಾಗಲು ಪ್ರಮುಖ ಕಾರಣ ದುಶ್ಚಟ. ಇದಕ್ಕೆ ಮಹಿಳೆಯರು ಹೆಚ್ಚು ವ್ಯಸನಿಗಳು ಆಗುತ್ತಿರುವುದು ಕಾರಣ ಎಂದು ಡಾ.ಆದಿತ್ಯ ಪಾಂಡುರಂಗಿ ಹೇಳಿದರು.

ಧಾರವಾಡ ಮಿಡ್‌ಟೌನ್ ರೋಟರಿ ಕ್ಲಬ್ ವತಿಯಿಂದ ಧಾರವಾಡದ ಕಾರಾಗೃಹದಲ್ಲಿ ಆಯೋಜನೆ ಮಾಡಿದ್ದ ಜೈಲುವಾಸಿಗಳ ಮಾನಸಿಕ ನೆಮ್ಮದಿ ಕಾರ್ಯಕ್ರಮದಲ್ಲಿ ಡಾ.ಆದಿತ್ಯ ಮಾತನಾಡುತ್ತಿದ್ದರು.

ವೀಡಿಯೋ ಇಲ್ಲಿದೆ ನೋಡಿ..

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‌ನ ಅಧ್ಯಕ್ಷ ಶಿವಯೋಗಿ ಅಮೀನಗೌಡ, ಸೂಪರಿಂಟೆಂಡೆಂಟ್ ಎಂ.ಎಂ.ಮರಿಗೌಡ ಸೇರಿದಂತೆ ಹಲವು ರೋಟರೇಯಿನ್‌ಗಳು ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *