Posts Slider

Karnataka Voice

Latest Kannada News

ವಿದ್ಯಾಕಾಶಿಯಲ್ಲೇ ಕುಸಿದು ಬಿದ್ದ ಸರಕಾರಿ ಶಾಲೆ: ಶತಮಾನ ಕಂಡಿದ್ದ ಶಾಲೆಯ ದುಃಸ್ಥಿತಿ

1 min read
Spread the love

ಧಾರವಾಡ: ಶತಮಾನ ಕಂಡಿದ್ದ ಶಾಲೆಯೊಂದು ದುರಸ್ತಿ ಮಾಡದ ಹಿನ್ನೆಲೆಯಲ್ಲಿ ಗೋಡೆ ಕುಸಿದು ಸಂಪೂರ್ಣ ಹಾಳಾದ ಪ್ರಕರಣ ನಡೆದಿದ್ದು, ಈ ಮೂಲಕ ಸರಕಾರಿ ಶಾಲೆಗಳ ಬಗ್ಗೆ ಇಲಾಖೆಯ ಕಾಳಜಿಯನ್ನ ತೋರಿಸುವಂತಿದೆ.


1929 ರಲ್ಲಿ ನಿರ್ಮಾಣಗೊಂಡ ಪಂಚ ಕಚೇರಿ ಓಣಿಯ ಸೆಂಟ್ರಲ್ ಸ್ಕೂಲ್ ನಂಬರ ಒನ್ ದ ಗೋಡೆಯ ಕುಸಿದು ಬಿದ್ದಿದೆ. ಗಾಂಧಿಚೌಕ ವೃತ್ತದಿಂದ ಹೊಸಯಲ್ಲಾಪುರ ರಸ್ತೆಯಲ್ಲಿ ಬರುವ ಶಾಲೆ ತನ್ನ ಇತಿಹಾಸದಿಂದಲೇ ಪ್ರಸಿದ್ಧಿ ಪಡೆದಿತ್ತು.
ಶಾಲೆ ಕುಸಿದ ಪ್ರಕರಣದಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಖಾಜಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾವಿರಾರೂ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದ ಶಾಲೆ ಇದೀಗ ಇಂತಹ ಸ್ಥಿತಿಗೆ ಬಂದಿರುವುದು ದುರ್ಧೈವದ ಸಂಗತಿ.


ಶತಮಾನ ಕಂಡ ಸರಕಾರಿ ಶಾಲೆಯ ಬಗ್ಗೆ ಕಾಳಜಿಯನ್ನು ಶಿಕ್ಷಣ ಇಲಾಖೆ ತೋರಿಸಬೇಕಿದೆ.


Spread the love

Leave a Reply

Your email address will not be published. Required fields are marked *