Posts Slider

Karnataka Voice

Latest Kannada News

ಧಾರವಾಡ “ಡಿಡಿಪಿಐ” ಹಗರಣ: ದಾಖಲೆಗಳ ಜೊತೆ ಬಹಿರಂಗ…!

1 min read
Spread the love

ಪತ್ರಿಕೆಗಳನ್ನೇ ನಕಲಿ ಮಾಡಿದ ಭೂಪರು

ಮೇಜರ್ ಸಿದ್ಧಲಿಂಗಯ್ಯ ಶಿಕ್ಷಣ ಇಲಾಖೆ ಕಮೀಷನರ್ ಇದ್ದಾಗಲೇ ಸಾಬೀತು

ಧಾರವಾಡ: ಸರಕಾರದ ಕೆಲಸ ದೇವರ ಕೆಲಸವಲ್ಲ, ಅವರವರ ಜೇಬಿನ ಬಾರದ ಕೆಲಸ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಧಾರವಾಡ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಂತೂ ತೀರಾ ಕೆಳಮಟ್ಟಕ್ಕೆ ಇಳಿಯುತ್ತಿದೆ ಎಂಬ ಆರೋಪ ಕೇಳಿ ಬಂದಿವೆ.

ಶಾಲೆಯೊಂದರ ಅನುದಾನ ಬಿಡುಗಡೆ ಮಾಡುವ ಸಂಬಂಧವಾಗಿ ನ್ಯಾಯಾಲಯದ ಆದೇಶವನ್ನೂ ಮೀರಿ ನಡೆದುಕೊಳ್ಳಲಾಗಿದೆ. ಹಿರಿಯ ಅಧಿಕಾರಿಗಳು ನೀಡಿರುವ ಆದೇಶ ಹಾಗೂ ಸಭಾಪತಿ ಬಸವರಾಜ ಹೊರಟ್ಡಿಯವರು ನೀಡಿದ ಪತ್ರಗಳನ್ನ ಕಡೆಗಣನೆ ಮಾಡಲಾಗಿದೆ.

ಧಾರವಾಡ ಜಿಲ್ಲೆಯ ಡಿಡಿಪಿಐ ಕೆಳದಿಮಠ ಅವರು ಮಾಡಿರುವರು ಎನ್ನಲಾದ ಕಾನೂನು ಬಾಹಿರ್ ಚಟುವಟಿಕೆ ಬಗ್ಗೆ ದಾಖಲೆಗಳು ಕರ್ನಾಟಕವಾಯ್ಸ್.ಕಾಂ ಲಭಿಸಿವೆ. ಓರ್ವ ಅಧಿಕಾರಿ ಸರಕಾರಕ್ಕೆ ಹೇಗೆಲ್ಲಾ ಯಾಮಾರಿಸುತ್ತಾರೆ ಎಂಬುದನ್ನ “ಕೆವಿ” ಎಳೆ ಎಳೆಯಾಗಿ ಬಿಚ್ಚಿಡಲಿದೆ.

ಧಾರವಾಡ ಡಿಡಿಪಿಐ ಅವರು ಮಾಡಿರುವರೆನ್ನಲಾದ ಪ್ರಮಾದವೇನು… ಧಾರವಾಡ ಹಾಲಿ ಸಿಇಓ ಮುಂದೆ ನಡೆದ ಘಟನೆಗಳೇನು.. ಯಾರ ಒತ್ತಡಕ್ಕೆ ಕಾನೂನು ಚಟುವಟಿಕೆ ಮಾಡಲಾಗಿದೆ… ಮಕ್ಜಳೇ ಇಲ್ಲದ ಶಾಲೆ ಬಗ್ಗೆ ಡಿಡಿಪಿಐ ಮಾಡಿದ್ದೇನು… ಎಲ್ಲವೂ ಹೊರ ಬೀಳಲಿದೆ, ದಾಖಲೆಯ ಸಮೇತ.

ಇದು ಆತ್ಮಸಾಕ್ಷಿ ವರದಿ..


Spread the love

Leave a Reply

Your email address will not be published. Required fields are marked *