Posts Slider

Karnataka Voice

Latest Kannada News

ತುಂಬಿದ ಸಭೆಯಲ್ಲಿ “ಧಾರವಾಡ ಡಿಡಿಪಿಐ ತರಾಟೆಗೆ”- ಸಚಿವರಿಗೆ ಉತ್ತರ ನೀಡಲಾಗದ ಅಧಿಕಾರಿ….

Spread the love

ಧಾರವಾಡ: ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು, ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರನ್ನ ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರು ಸಭೆಯಲ್ಲಿ ಮಾಹಿತಿ ಕೇಳುತ್ತಿದ್ದ ಹಾಗೇ ಎದ್ದು ನಿಂತ ಡಿಡಿಪಿಐ ಎಸ್.ಎಸ್.ಕೆಳದಿಮಠರು ಸರಿಯಾದ ಮಾಹಿತಿ ನೀಡದೇ ನುಣುಚಿಕೊಳ್ಳುತ್ತಿದ್ದ ಸಮಯದಲ್ಲಿ, ಸಚಿವರು ತರಾಟೆಗೆ ತೆಗೆದುಕೊಂಡರು.

ವೀಡಿಯೋ ಇಲ್ಲಿದೆ…

ಶಿಕ್ಷಣ ಇಲಾಖೆಯ ಸರಿಯಾದ ರೀತಿಯಲ್ಲಿ ತೆಗೆದುಕೊಂಡು ಹೋಗಬೇಕು. ಶಾಲೆಗಳಿಗೆ ವಿಸಿಟ್ ಕೊಡಬೇಕು. ಸಮೀಪದ ಶಾಲೆಗಳಿಗೆ ಹೋಗಿ ಬರುವುದಲ್ಲ ಎಂದು ಸಚಿವ ಸಂತೋಷ ಲಾಡ್ ಖಡಕ್ಕಾಗಿ ಹೇಳಿದರು.


Spread the love

Leave a Reply

Your email address will not be published. Required fields are marked *