Posts Slider

Karnataka Voice

Latest Kannada News

ಧಾರವಾಡದಲ್ಲಿ ಬಹುದೊಡ್ಡ ದುರಂತ: ಬೆಚ್ಚಿಬಿದ್ದ ನಾಗರಿಕರು- Big exclusive..

1 min read
Spread the love

ಧಾರವಾಡ: ಸಾರ್ವಜನಿಕರು ಆತಂಕದಿಂದ ನಿವಾಸವನ್ನ ನೋಡುವಂತೆ ಮಾಡಿರುವ ಬಹುದೊಡ್ಡ ದುರಂತವೊಂದು ನಡೆದಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಪೊಲೀಸರು ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ.

ದಶಕಗಳಿಂದ ಈ ಪ್ರದೇಶದಲ್ಲಿ ಇಂತಹ ಘಟನೆಗಳು ಎಂದೂ ನಡೆದಿರಲಿಲ್ಲ. ಹೀಗಾಗಿ ವಿಷಯ ತಿಳಿದು ಜನರು ಈ ನಿವಾಸದ ಬಳಿ ಜಮಾಯಿಸುತ್ತಿದ್ದು, ಆತಂಕದ ಛಾಯೆ ಮೂಡಿದೆ.

ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ ನಂತರ ಆಗಿರುವ ದುರಂತವೇನು ಎಂಬ ನಿಖರತೆ ಹೊರ ಬೀಳಲಿದೆ. ಆ ನಿವಾಸದಲ್ಲಿ ಎಷ್ಟು ಸಾವುಗಳು ಆಗಿವೆ ಎಂಬ ಮಾಹಿತಿಯನ್ನ ಕೆಲವೇ ನಿಮಿಷಗಳಲ್ಲಿ ಕರ್ನಾಟಕವಾಯ್ಸ್. ಕಾಂ ಕೂಡಾ ಹೊರ ಹಾಕಲಿದೆ.


Spread the love

Leave a Reply

Your email address will not be published. Required fields are marked *