Posts Slider

Karnataka Voice

Latest Kannada News

ಧಾರವಾಡದ ಗೋವನಕೊಪ್ಪ ಬಳಿ ಅಮಾನುಷವಾಗಿ ಹತ್ಯೆ…!!!

1 min read
Spread the love

ಧಾರವಾಡ: ನಗರದ ಹೊರವಲಯಕ್ಕೆ ಅಂಟಿಕೊಂಡಿರುವ ಗೋವನಕೊಪ್ಪದ ಬಳಿಯ ಲೇ ಔಟ್‌ವೊಂದರಲ್ಲಿ ಅಮಾನುಷವಾಗಿ ಹತ್ಯೆ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ.

ಧಾರವಾಡ ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ಶಿವಾನಂದ ಕಮತಗಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.

ಧಾರವಾಡದ ಮೂವರು ಇತ್ತೀಚೆಗೆ ಈ ಲೇ ಔಟ್ ನಿರ್ಮಾಣ ಮಾಡಿದ್ದರು. ಅಷ್ಟರಲ್ಲೇ ಕೊಲೆ ನಡೆದಿದ್ದು, ಪ್ರಾಣ ಹೋದವನ ಮಾಹಿತಿಯನ್ನ ತೆಗೆಯಲು ಪೊಲೀಸರು ಮುಂದಾಗಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed