Posts Slider

Karnataka Voice

Latest Kannada News

ಅಮ್ಮಿನಬಾವಿ-ಗರಗ-ಬ್ಯಾಹಟ್ಟಿ ಸೇರಿದಂತೆ ಜಿಲ್ಲೆಯ ಸೋಂಕಿತರ ಸಮಗ್ರ ಮಾಹಿತಿ

Spread the love

  •  ಜಿಲ್ಲೆಯಲ್ಲಿ ಇಂದು ಕೋವಿಡ್ 212 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
  • ಒಟ್ಟು ಪ್ರಕರಣಗಳ ಸಂಖ್ಯೆ 5243 ಕ್ಕೆ ಏರಿದೆ.
  • ದುವರೆಗೆ 2846 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
  • 2225 ಪ್ರಕರಣಗಳು ಸಕ್ರಿಯವಾಗಿವೆ.
  • 40 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
  • ಇದುವರೆಗೆ 172 ಜನ ಮೃತಪಟ್ಟಿದ್ದಾರೆ

ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು

ಧಾರವಾಡ ತಾಲೂಕು

ಆದರ್ಶ ನಗರ, ಬಸವೇಶ್ವರ ನಗರ, ಮದಿಹಾಳದ ಜೋಶಿ ಹಾಲ್, ಗರಗ ಗ್ರಾಮ ಮಣಿಕಂಠ ನಗರ,
ಶ್ರೀನಗರ, ಮಾಳಾಪುರ ಕಂಬಿ ಚಾಳ, ಜನ್ನತ ನಗರ, ಎಸ್ ಪಿ ಕಚೇರಿ, ಲಕ್ಕಮ್ಮನಹಳ್ಳಿ, ಸತ್ತೂರಿನ ಎಸ್ ಡಿ ಎಮ್ ಆಸ್ಪತ್ರೆ,ಗಾಂಧಿ ಚೌಕ್, ರಾಮನಗರ, ಆಜಾದ ನಗರ, ಮಮ್ಮಿಗಟ್ಟಿ ಗ್ರಾಮದ ಗೌಡರ ಓಣಿ, ಎನ್ ಟಿಟಿಎಫ್ ಸಂಗಮ ಸರ್ಕಲ್, ಬಾರಾಕೋಟ್, ಕಲ್ಯಾಣ ನಗರ, ಸಪ್ತಾಪೂರ, ಕಮಲಾಪೂರ, ಎಪಿಎಮ್ ಗೇಟ್ ಹೌಸ್, ಮದಾರಮಡ್ಡಿ, ಲೈನ್ ಬಜಾರ್, ಹೊಸಯಲ್ಲಾಪುರದ ಹೆಬ್ಬಳ್ಳಿ ಓಣಿ, ಪೊಲೀಸ್ ಹೆಡ್ ಕ್ವಾರ್ಟರ್ಸ್, ನಾಗೇಶ್ವರ ಟೆಂಪಲ್, ಟೋಲ್ ನಾಕಾ, ಎತ್ತಿನಗುಡ್ಡ, ನಿಜಾಮುದ್ದಿನ ಕಾಲೋನಿ, ಕುಮಾರೇಶ್ವರಿ ನಗರ, ಹೆಬ್ಬಳ್ಳಿ ಅಗಸಿ ಸರ್ಕಲ್, ಮೆಹಬೂಬ್ ನಗರ, ಗೌಳಿ ಗಲ್ಲಿಯ ಭವಾನಿ‌ನಗರ, ಮಾಳಾಪುರ, ಸಿವಿಲ್ ಆಸ್ಪತ್ರೆ ಎದುರು, ಅಮ್ಮಿನಬಾವಿ, ಕಂಠಿ ಗಲ್ಲಿ, ಮಾಳಮಡ್ಡಿ, ರೇಣುಕಾ ನಗರ, ಯು.ಬಿ ಹಿಲ್, ಸಾಧನಕೇರಿ, ಮಲ್ಲಿಕಾರ್ಜುನ ನಗರ, ನಿಸರ್ಗ ಲೇಔಟ್, ಸತ್ತೂರಿನ ಎಸ್ ಡಿ ಎಂ ಮೆಡಿಕಲ್ ಕಾಲೇಜ್, ಕಾಮನಕಟ್ಟಿ ಸರ್ಕಲ್, ತಳವಾರ ಓಣಿ.

ಹುಬ್ಬಳ್ಳಿ ತಾಲೂಕು

ಸಿಂಪಿ ಗಲ್ಲಿ, ಮೌಲಾಲಿ ಗ್ರೌಂಡ್ ರೈಲ್ವೆ ಕ್ವಾರ್ಟರ್ಸ್, ಲಿಂಗರಾಜ ನಗರ, ನೇಕಾರ ನಗರ, ಬಿಡ್ನಾಳ, ನವನಗರದ ಗಾಮನಗಟ್ಟಿ, ಜನತಾ ಬಜಾರ್, ಗೋಕುಲ ರಸ್ತೆಯ ಲಿಡ್ಕರ್ ಕಾಲನಿ, ಬ್ಯಾಳಿ ಪ್ಲಾಟ್,ಹಳೇ ಹುಬ್ಬಳ್ಳಿ ಗುಡಿಹಾಳ ರಸ್ತೆ, ವಿದ್ಯಾನಗರದ ಪ್ರಶಾಂತ ಕಾಲೋನಿ, ದೇಶಪಾಂಡೆ ನಗರ, ಎಪಿಎಮ್ ಸಿ ಚೇತನ ಕಾಲೋನಿ, ಟೌನ್ ಪೊಲೀಸ್ ಠಾಣೆ, ರಾಮಾಪುರ, ಸಾಯಿ ನಗರ,ಸಿಬಿಟಿ ಕಿಲ್ಲೆ , ಶ್ರೀನಗರ, ಕಮರಿಪೇಟೆ, ವೀರಾಪುರ ಓಣಿ, ಗದಗ ರಸ್ತೆಯ ಚೇತನ ಕಾಲೋನಿ, ಗಾಳಿ ಓಣಿ, ತಳವಾರ ಓಣಿ, ಗೋಕುಲ ರಸ್ತೆಯ ಕುಮಾರ ಪಾರ್ಕ್, ಕೇಶ್ವಾಪುರ, ಶಿರೂರ ಪಾರ್ಕ್, ವಿದ್ಯಾನಗರ, ಲತ್ತಿಪೇಟೆ, ಭವಾನಿ ನಗರ, ಅಕ್ಷಯ್ ಪಾರ್ಕ್, ಜಂಗಲಿಪೇಟೆ, ಪಂಚಾಕ್ಷರಿ ನಗರ, ಹುಡ್ಕೋ ಕಾಲೋನಿ, ಉಳ್ಳಾಗಡ್ಡಿ ಓಣಿ, ಕುರುಬರ ಓಣಿ, ಬಸವೇಶ್ವರ ನಗರ, ಹೊಸ ಕಿಲ್ಲಾ, ತುಮಕೂರು ಓಣಿ, ಗದಗ ರಸ್ತೆಯ ಪೆಸಿಫಿಕ್ ಪಾರ್ಕ್, ರೈಲ್ವೆ ಸುರಕ್ಷಾ ದಳ ,
ವಿಶ್ವೇಶ್ವರ ನಗರ, ಗಂಗಾದರ ಕಾಲೋನಿ, ಜಾಡಗೇರ ಓಣಿ,ತಾರಿಹಾಳ ವಿಜಯಪೇಟೆ, ಆನಂದ ನಗರ, ಅಯೋಧ್ಯಾ ನಗರ, ಬ್ಯಾಹಟಿ, ಶಾಂತಿ‌ನಗರ, ಕಿಮ್ಸ್ ಆಸ್ಪತ್ರೆ, ಶಾಂತಿ ನಗರ, ಭೈರಿದೇವರಕೊಪ್ಪ, ಹೆಗ್ಗೇರಿ, ಕಾಳಿದಾಸ ನಗರ, ಆನಂದ ನಗರ ಘೋಡಕೆ ಪ್ಲಾಟ್, ತಳವಾರ ಓಣಿ, ಸಹದೇವ ನಗರ.

ಅಳ್ನಾವರ
ಆಜಾದ್ ರೋಡ್, ಸ್ಟೇಷನ್ ಸಮೀಪ,

ಕಲಘಟಗಿಮೈಲಾರಲಿಂಗ ನಗರ, ಜೋಶಿ ಓಣಿ.

ನವಲಗುಂದ ತಾಲೂಕಿನ: ದ್ಯಾಮವ್ವನ ಗುಡಿ, ಬೆಳವಟಗಿ, ಶಲವಡಿ,

ಕುಂದಗೋಳ ತಾಲೂಕಿನ:ಮತ್ತಿಗಟ್ಟಿ.

ಅಣ್ಣಿಗೇರಿಯ ಬನಶಂಕರಿ ನಗರ, ಬಸ್ ನಿಲ್ದಾಣ, ಆಸ್ಪತ್ರೆ, ಕಾಳಿದಾಸ ನಗರ,

ಹಾವೇರಿ ಜಿಲ್ಲೆಯ: ಬಸವನಕಟ್ಟಿ

ಬೆಳಗಾವಿ ಜಿಲ್ಲೆಯ: ಸವದತ್ತಿ ತಾಲೂಕಿನ ಬಡಸೂರ ಕಟಾರಿ ಓಣಿ,ಕಲ್ಲಾಪುರ,ಇನಾಮಹೊಂಗಲ,ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ.

ಕೊಪ್ಪಳ ಜಿಲ್ಲೆಯ: ಗಂಗಾವತಿ

ಗದಗ ಜಿಲ್ಲೆಯ: ಶಿರಹಟ್ಟಿ ತಾಲೂಕಿನ ಯಳವತ್ತಿ ಗ್ರಾಮದಲ್ಲಿ
ಇಂದು ಪ್ರಕರಣಗಳು ವರದಿಯಾಗಿವೆ.


Spread the love

Leave a Reply

Your email address will not be published. Required fields are marked *