Posts Slider

Karnataka Voice

Latest Kannada News

ಧಾರವಾಡ ಜಿಲ್ಲೆಯ “7 ಅದ್ಭುತ ಪ್ರಚಂಡ ಪುಠಾಣಿಗಳು”- ಕಣ್ತರೆದು ನೋಡಿ ‘ನಾಡು ಆಳುವವರೇ’…

Spread the love

ಧಾರವಾಡ: ಆ ಏಳು ಪುಠಾಣಿಗಳು ಪ್ರತಿದಿನ ವಾಯುವಿಹಾರಕ್ಕೆ ಹೋಗುತ್ತಿದ್ದಾರೆ. ಪ್ರತಿದಿನವೂ ಪ್ರಮುಖ ರಸ್ತೆಯ ‘ಆ’ ಜಾಗ ಅವರನ್ನ ಒಂದಿಲ್ಲಾ ಒಂದು ರೀತಿಯಲ್ಲಿ ಕಾಡುತ್ತಿತ್ತು. ಕಂಡು ಕಾಣದಂತೆ ಹೋಗುತ್ತಿದ್ದವರು, ಅಲ್ಲಿಯೇ ಬಿದ್ದು ರಕ್ತಸಿಕ್ತವಾಗಿ ತೆರಳ್ತಾಯಿದ್ರು. ಇದನ್ನೇಲ್ಲ ನೋಡುತ್ತಿದ್ದ ಪುಠಾಣಿಗಳು “ಅದ್ಭುತ” ಕೆಲಸಕ್ಕೆ ಮುಂದಾಗಿಯೇ ಬಿಟ್ಟಿದ್ದಾರೆ.

ಏನು… ಎಲ್ಲಿ… ಪ್ರಚಂಡ ಪುಠಾಣಿಗಳು ಮಾಡಿದ ಆ ಕೆಲಸವೇನು… ಇಲ್ಲಿದೆ ನೋಡಿ ಸಂಪೂರ್ಣ ವೀಡಿಯೋ…

ಮಾದರಿಯಾಗುವ ಕೆಲಸಕ್ಕೆ ಮುಂದಾಗಿರುವ ಈ ವಿದ್ಯಾರ್ಥಿಗಳ ಆಸಕ್ತಿ, ಸರಕಾರದ ಬಗ್ಗೆ ಬೇಸರ ಮೂಡಿಸಿದರೂ, ಮಕ್ಕಳ ಕಾರ್ಯ ಮೆಚ್ಚುವಂತಹದ್ದು. ತಾನಿರುವ ಸ್ಥಳ ಬೇರೆಯವರಿಗೆ ತೊಂದರೆ ನೀಡಬಾರದೆಂಬ ಈ ಮಕ್ಕಳ ಕಲ್ಪನೆಯ ಕಾರ್ಯಕ್ಕೆ ನಾವೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಬೇಕಿದೆ.


Spread the love

Leave a Reply

Your email address will not be published. Required fields are marked *