ಧಾರವಾಡದಲ್ಲಿ “ಹೊಡಿಮಗ.. ಹೊಡಿಮಗಾ.. ಬಿಡ್ಬೇಡಾ ಅವ್ನಾ…”… Exclusive Video

ಧಾರವಾಡ: ನಗರದ ಶಿವಾಜಿ ವೃತ್ತದ ಮೂಲಕ ರಾಣೆಬೆನ್ನೂರಿಗೆ ಹೊರಟಿದ್ದ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿಗೆ ಕಲ್ಲು ಹೊಡೆದು ಗಾಜು ಪುಡಿ ಪುಡಿ ಮಾಡಿ, ಪರಾರಿಯಾಗಿದ್ದವನಿಗೆ ಹಿಗ್ಗಾ-ಮುಗ್ಗಾ ಥಳಿಸಿರುವ ಘಟನೆ ನಡೆದಿದೆ.
ಇಡೀ ಪ್ರಕರಣದ ವೀಡಿಯೋ ಇಲ್ಲಿದೆ ನೋಡಿ…
ಧಾರವಾಡ
EXCLUSIVE
ಯುಕನಿಗೆ ಸಾರ್ವಜನಿಕರು ಮತ್ತು ಬಸ್ ಚಾಲಕನಿಂದ ಥಳಿತ
ಸರಕಾರಿ ಬಸ್ ಗ್ಲಾಸ್ ಒಡೆದು ಪರಾರಿಯಾಗುತ್ತಿರುವ ಯುವಕ,
ಧಾರವಾಡ ಶಿವಾಜಿ ಸರ್ಕಲ್ ನಲ್ಲಿ ನಡೆದ ಘಟನೆ,
ಹೋಗುವ ಬಸ್ ಗೆ ಹಿಂಬದಿಯಿಂದ ಕಲ್ಲೂ ತೂರಾಟ ಮಾಡಿದ ಯುವಕ,
ಯುವಕನನ್ನ ಬೆನ್ನಟ್ಟಿದ ಸಾರ್ವಜನಿಕರು, ಮತ್ತು ಬಸ್ ಚಾಲಕ, ಮತ್ತು ನಿರ್ವಾಹಕ
ಯುವಕನನ್ನ ಬೆನ್ನೆತ್ತಿ ಹಿಡಿದು ಗೂಸಾ ನೀಡಿದ ನಿರ್ವಾಹಕ
ಇಂಡಿ ಯಿಂದ ರಾಣೆಬೆನ್ನೂರಿಗೆ ಹೋಗುತ್ತಿರುವ ಕೆ ಎಸ್ ಆರ್ ಟಿ ಸಿ ಬಸ್
ಉಪನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.