Posts Slider

Karnataka Voice

Latest Kannada News

ಧಾರವಾಡ ತೇಜಸ್ವಿನಗರದಲ್ಲಿ 2ಬೈಕ್ ಅಪಘಾತ: ನಾಲ್ವರಿಗೆ ಗಾಯ, ಇಬ್ಬರ ಸ್ಥಿತಿ ಚಿಂತಾಜನಕ…

1 min read
Spread the love

ಧಾರವಾಡ: ತೇಜಸ್ವಿನಗರದ ಸೇತುವೆಯ ಮೇಲೆ ಎರಡು ಬೈಕ್‌ಗಳ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಾಲ್ವರಿಗೆ ಗಾಯಗಳಾಗಿವೆ. ಇದರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ವಿದ್ಯಾಗಿರಿಯಿಂದ ನುಗ್ಗಿಕೇರಿಯತ್ತ ಹೊರಟಿದ್ದ ಬೈಕಿಗೆ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ. ಇದರಿಂದ ಬೈಕುಗಳು ಫೀಸ್ ಫೀಸ್ ಆಗಿದ್ದು, ರಸ್ತೆಯುದ್ದಕ್ಕೂ ರಕ್ತ ಕೋಡಿಯಂತೆ ಹರಿದಿದೆ.

ಗಾಯಾಳುಗಳನ್ನ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.


Spread the love

Leave a Reply

Your email address will not be published. Required fields are marked *