Posts Slider

Karnataka Voice

Latest Kannada News

ಎಸಿಪಿಯಾಗುವ ಮುನ್ನ ಜೆ.ಅನುಷಾ ಅವರು ಏನಾಗಿದ್ದರೂ ಗೊತ್ತಾ…!

Spread the love

ಧಾರವಾಡ: ವಿದ್ಯಾನಗರಿಯಲ್ಲಿ ಸಹಾಯಕ ಪೊಲೀಸ್ ಕಮೀಷನರ್ ಆಗಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಜೆ.ಅನುಷಾ ಅವರು ಮೊದಲು ಏನು ಮಾಡುತ್ತಿದ್ದರೆಂಬುದನ್ನ ಸ್ವತಃ ತಾವೇ ಹೇಳಿದ್ದು, ಅದರ ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ..

ಜೀವನದಲ್ಲಿ ಸಾಧನೆ ಮಾಡಬೇಕೆಂದರೇ ನಿರಂತರವಾಗಿ ತಯಾರಿ ಇರಬೇಕು. ಬೆಳಗಾದರೇ, ನಿಮಗೆ ನೀವೇ ನಿರ್ಧಾರವನ್ನ ಮಾಡಿಕೊಳ್ಳಬೇಕೆಂದು ಯುವಕರಿಗೆ ಎಸಿಪಿ ಜೆ.ಅನುಷಾ ಹೇಳಿದರು.


Spread the love

Leave a Reply

Your email address will not be published. Required fields are marked *