Posts Slider

Karnataka Voice

Latest Kannada News

ಬ್ಯಾಹಟ್ಟಿ-ಅಮರಗೋಳಕ್ಕೆ ಬಿಡದ ಕೊರೋನಾ: ಇಂದಿನ ಪಾಸಿಟಿವ್ ಬಂದಿದ್ದು ಎಲ್ಲೇಲ್ಲಿ ಗೊತ್ತಾ..!

Spread the love

  • ಜಿಲ್ಲೆಯಲ್ಲಿ ಇಂದು 191 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
  • ಒಟ್ಟು ಪ್ರಕರಣಗಳ ಸಂಖ್ಯೆ 4644 ಕ್ಕೆ ಏರಿದೆ.
  • ಇದುವರೆಗೆ 2152 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
  • 2347 ಪ್ರಕರಣಗಳು ಸಕ್ರಿಯವಾಗಿವೆ.
  • 37 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
  • ಇದುವರೆಗೆ 155 ಜನ ಮೃತಪಟ್ಟಿದ್ದಾರೆ

ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು

ಧಾರವಾಡ ತಾಲೂಕು

ಭೂಸಪ್ಪ ಚೌಕ, ಸಾರಸ್ವತಪುರ, ಸಾಧನಕೇರಿ ಮುಖ್ಯ ರಸ್ತೆ, ಶಿರಡಿ ಸಾಯಿ ಬಾಬಾ ಕಾಲೋನಿ, ಗಾಂಧಿ ಚೌಕ, ಮೆಹಬೂಬ ನಗರ, ಮಾಳಾಪುರ, ಬಸವನಗರ ಹತ್ತಿರ, ಹೊಸ ಯಲ್ಲಾಪುರ, ಕುರುಬರ ಓಣಿ, ಜನ್ನತ ನಗರ, ಶ್ರೀರಾಮ ನಗರ, ಹೈಕೋರ್ಟ್, ಗ್ರಾಮೀಣ ಪೊಲೀಸ್ ಕ್ವಾಟರ್ಸ್, ಸತ್ತೂರಿನ ರಾಜಾಜಿ ನಗರ, ಹನುಮಂತ ನಗರ, ಸಿವಿಲ್ ಆಸ್ಪತ್ರೆ ಕ್ವಾಟರ್ಸ್, ಬೇಲೂರು ಹೈಕೋರ್ಟ್, ಕೆಸಿಡಿ ರಸ್ತೆ ಆಕಾಶವಾಣಿ, ಮರಾಠ ಕಾಲೋನಿ, ಹಿರೇಮಠ ಗಲ್ಲಿ, ತಪೋವನ ನಗರ, ಸತ್ತೂರಿನ ಎಸ್‍ಡಿಎಮ್ ಆಸ್ಪತ್ರೆ, ತೇಜಸ್ವಿ ನಗರ, ಗಾಂಧಿ ನಗರ, ಮಂಗಳವಾರಪೇಟೆ ಹಿರೇಮಠ ಓಣಿ, ವಿಕಾಸ ನಗರ, ಸಂಪಿಗೆ ನಗರ, ಶಿರೂರ ಗ್ರಾಮದ ಹಿರೇಮಠ ಓಣಿ, ವಿನಾಯಕ ನಗರ, ಕೊಪ್ಪದಕೇರಿ ಹತ್ತಿರ, ಹಳಿಯಾಳದ ಪೊಲೀಸ್ ಠಾಣೆ.

ಹುಬ್ಬಳ್ಳಿ ತಾಲೂಕು

ಗಣೇಶ ನಗರ, ಕೇಶ್ವಾಪೂರ, ಗಂಗಾಧರ ನಗರ, ಉದಯ ನಗರ, ಬ್ಯಾಹಟ್ಟಿ ಗ್ರಾಮ, ಗದಗ ರಸ್ತೆಯ ಚೇತನ ಕಾಲೋನಿ,ಸಿದ್ದೇಶ್ವರ ಕಾಲೋನಿ, ಉಣಕಲ್ ಮೌನೇಶ್ವರ ನಗರ,
ಶಿವಸೋಮೇಶ್ವರ ನಗರ, ಸಿದ್ಧಾರೂಡ ಮಠ, ಸಿದ್ದೇಶ್ವರ ಪಾರ್ಕ್, ಸಿದ್ದಾರ್ಥ ಕಾಲೋನಿ, ಮಂಟೂರ ರಸ್ತೆಯ ಗಣೇಶ ನಗರ, ರೈಲ್ವೆ ಸುರಕ್ಷಾ ದಳ, ನವನಗರದ ಸಿಟಿ ಪಾರ್ಕ್, ಅರವಿಂದ ನಗರ ಹತ್ತಿರ, ಸಿದ್ದಲಿಂಗೇಶ್ವರ ಕಾಲೋನಿ, ಕುಸುಗಲ್, ಬಿಡನಾಳದ ಸೋನಿಯಾ ಗಾಂಧಿ ನಗರ, ಜಾಡಗೇರ ಓಣಿ, ಭೈರಿದೇವರಕೊಪ್ಪ, ವಿನಾಯಕ ನಗರ, ವೆಂಕಟೇಶ್ವರ ಕಾಲೋನಿ, ರೈಲ್ವೆ ನಿಲ್ದಾಣ ಹತ್ತಿರ, ದೇಶಪಾಂಡೆ ನಗರ, ರಾಮಲಿಂಗೇಶ್ವರ ನಗರ, ಬೆಂಗೇರಿ, ಚೈತನ್ಯ ವಿಹಾರ, ಸಾಯಿ ನಗರ, ಆದರ್ಶ ನಗರದ ರೂಪಾ ಅಪಾರ್ಟ್‍ಮೆಂಟ್, ನೂಲ್ವಿ, ಹಳೇ ಹುಬ್ಬಳ್ಳಿ ಈಶ್ವರ ನಗರ,ಕೌಲಪೇಟ್ ಮೊಮಿನ್ ಪ್ಲಾಟ್, ಸಿದ್ದಾರೂಢ ಮಠ, ಗೋಕುಲ ರಸ್ತೆ, ಗೋಪನಕೊಪ್ಪದ ಗವಿಸಿದ್ದೇಶ್ವರ ಕಾಲೋನಿ, ಸ್ವಾಗತ ಕಾಲೋನಿ, ದ್ಯಾಮವ್ವನ ಗುಡಿ ಓಣಿ, ಸದರಸೋಫಾ, ನೇಕಾರ ನಗರ, ನವನಗರದ ಶಾಂತಿ ಕಾಲೋನಿ, ಸಿಬಿಟಿ ಹತ್ತಿರ, ಕಿಮ್ಸ್ ಆಸ್ಪತ್ರೆ, ಕಾಡಸಿದ್ದೇಶ್ವರ ಕಾಲೋನಿ, ಸಾಯಿ ನಗರ, ಮಂಜುನಾಥ ನಗರ, ಚಾಮುಂಡೇಶ್ವರಿ ನಗರ, ಅಮರಗೋಳ, ಹೊಸೂರು, ರಾಜನಗರ, ಸಹದೇವ ನಗರ, ಮಲ್ಲಿಕಾರ್ಜುನ ನಗರ ಎನ್ ಆರ್ ಚೇತನ ಕಾಲನಿ, ಬಂಕಾಪೂರ ಚೌಕ, ಬಸವೇಶ್ವರ ನಗರ, ಆನಂದ ನಗರ, ಭವಾನಿ ನಗರ, ವಿದ್ಯಾನಗರ, ಮದರ್ ತೇರೆಸಾ ಕಾಲೋನಿ, ಜನತ ಕಾಲೋನಿ, ಫಾರೆಸ್ಟ್ ಕಾಲೋನಿ ಹತ್ತಿರ, ವಿನೋಬ ನಗರ, ಬ್ಯಾಹಟ್ಟಿ ಗ್ರಾಮ ಜಾಡಗೇರ ಓಣಿ, ರೈಲ್ವೆ ಆಫಿಸರ್ ಕಾಲೋನಿ, ಬೊಮ್ಮಾಪುರ ಓಣಿ, ಎಪಿಎಂಸಿ, ವಿದ್ಯಾನಗರ ಬೃಂದಾವನ ಲೇಔಟ್, ಗೋಕುಲ ರಸ್ತೆಯ ರೇಣುಕಾ ನಗರ, ಟಿಪ್ಪು ನಗರ ಹತ್ತಿರ, ವೆಜಿಟೆಬಲ್ ಮಾರುಕಟ್ಟೆ, ಯಲ್ಲಾಪುರ ಓಣಿ‌, ಇಂಗಳಹಳ್ಳಿ ಗ್ರಾಮ.

 

ಕಲಘಟಗಿ ತಾಲೂಕಿನ: ತಾವರಗೇರಿ ಗ್ರಾಮ, ಮಿಶ್ರಿಕೋಟಿ,

ಅಣ್ಣಿಗೇರಿ

ಕುಂದಗೋಳ ತಾಲೂಕಿನ : ಯರಗುಪ್ಪಿ.

ಗದಗ ಜಿಲ್ಲೆಯ : ರೋಣ ತಾಲೂಕಿನ ನರೇಗಲ್ ಗ್ರಾಮ,

ಹಾವೇರಿ ಜಿಲ್ಲೆಯ :
ಸವಣೂರು ಬಸ್ ನಿಲ್ದಾಣ ಹತ್ತಿರ, ಶಿಗ್ಗಾಂವ ತಾಲೂಕಿನ ಬಸನಾಳ, ರಾಣೆಬೆನ್ನೂರ.

ಬೆಳಗಾವಿ ಜಿಲ್ಲೆಯ : ಖಾನಾಪುರ ತಾಲೂಕಿನ ಹಿರೇಗೊರೊಳ್ಳಿ, ಕಿತ್ತೂರು, ಗೋಕಾಕ, ಸವದತ್ತಿ ತಾಲೂಕಿನ ಶಿವಬಸವೇಶ್ವರ ನಗರ,

ಬಾಗಲಕೋಟೆ ಜಿಲ್ಲೆಯ : ಬೀಳಗಿ ತಾಲೂಕಿನ ಎಸ್‍ಕೆ ಕೊಪ್ಪ ಗ್ರಾಮ.

ಉತ್ತರ ಕನ್ನಡ ಜಿಲ್ಲೆಯ : ಮುಂಡಗೊಡ ದಲ್ಲಿ ಇಂದು ಪ್ರಕರಣಗಳು ವರದಿಯಾಗಿವೆ.


Spread the love

Leave a Reply

Your email address will not be published. Required fields are marked *