Posts Slider

Karnataka Voice

Latest Kannada News

ಕೊರೋನಾ ಕಡಿಮೆ ಮಾಡಿಸು ದೇವರೇ: ಚಾಮುಂಡೇಶ್ವರಿಗೆ ಬೇಡಿಕೊಂಡ ರಮೇಶ ಜಾರಕಿಹೊಳಿ

1 min read
Spread the love

ಮೈಸೂರು: ನೋವೆಲ್ ಕೊರೋನಾ ಕೋವಿಡ್- 19 ಸೋಂಕಿನಿಂದ ಸಮಾಜಕ್ಕೆ ಶೀಘ್ರ ಮುಕ್ತಿ ಸಿಗಲಿ. ಈ‌ ಬಾರಿ ಹೆಚ್ಚಿನ ಮಳೆಯಾಗಲಿ, ರೈತರಿಗೆ ಒಳ್ಳೆಯ ಫಲ ಸಿಗಲಿ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಬೇಡಿಕೊಂಡರು.

ಲಾಕ್ ಡೌನ್ ಹಿನ್ನೆಲೆಯಲ್ಲಿ ದೇವಸ್ಥಾನಗಳು ಬಂದ್ ಇರುವ ಕಾರಣ ಹೊರಗಿನ ಆವರಣದಲ್ಲಿಯೇ ನಿಂತು ನಾಡ‌ ಅಧಿದೇವತೆ ಚಾಮುಂಡೇಶ್ವರಿ ದೇವಿಯನ್ನು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಪ್ರಾರ್ಥಿಸಿದರು.

ರಾಜ್ಯದ ಜನರನ್ನ ವೈರಸ್ ನಿಂದ ಕಾಪಾಡು, ರೈತರ ಸಂಕಷ್ಟಕ್ಕೆ ನೀರನ್ನ ಮಳೆಯ ರೂಪದಲ್ಲಿ ನೀಡು ತಾಯಿ ಎಂದು ಬೇಡಿಕೊಂಡರು.


Spread the love

Leave a Reply

Your email address will not be published. Required fields are marked *