Posts Slider

Karnataka Voice

Latest Kannada News

“ಬಡಾಲ ಅಂಕಲಗಿ” ಕರಾಳ ಅಮವಾಸ್ಯೆಯಂದು ಏಳು ಜನರ ಸಾವು…

Spread the love

ಬೆಳಗಾವಿ ಬ್ರೇಕಿಂಗ್

ಮಳೆಗೆ ಮನೆ ಬಿದ್ದು ಒಂದೇ ಕುಟುಂಬದ ಏಳು ಜನರ ಸಾವು

ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮತ್ತಿಬ್ಬರ ಸಾವು

ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಘಟನೆ

ಭೀಮಪ್ಪಾ ಖನಗಾವಿ ಕುಟುಂಬದ ಏಳು ಜನರ ಸಾವು

ಗಂಗವ್ವ ಖನಗಾವಿ (50), ಸತ್ಯವ್ವ ಖನಗಾವಿ (45)
ಪೂಜಾ ಖನಗಾವಿ (8)
ಸವಿತಾ ಖನಗಾವಿ (28)
ಲಕ್ಷ್ಮೀ ಖನಗಾವಿ (15)
ಅರ್ಜುನ್ ಖನಗಾವಿ
ಕಾಶವ್ವ ಕೊಳೆಪ್ಪನವರ್ ಮೃತ ದುರ್ದೈವಿಗಳು

ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರ ಭೇಟಿ, ಪರಿಶೀಲನೆ

ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್


Spread the love

Leave a Reply

Your email address will not be published. Required fields are marked *

You may have missed