Posts Slider

Karnataka Voice

Latest Kannada News

ಮಹಾ ದುರಂತ- ಹುಬ್ಬಳ್ಳಿಯ ಒಂದೇ ಕುಟುಂಬದ ಆರು ಜನರ ದುರ್ಮರಣ

1 min read
Spread the love

ರಜೆಯ ಮಜಾ ಸವಿಯಲು ಹೋಗಿದ್ದ ಕುಟುಂಬ

ಇಬ್ಬರ ಶವಕ್ಕಾಗಿ ಮುಂದುವರೆದ ಕಾರ್ಯಾಚರಣೆ

ದಾಂಡೇಲಿ: ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಸೇರಿ ಆರು ಮಂದಿ ಸಾವಿಗೀಡಾದ ಘಟನೆ ದಾಂಡೇಲಿಯ ಕಾಳಿ ನದಿಯಲ್ಲಿ ನಡೆದಿದೆ.

ಪ್ರವಾಸಕ್ಕೆಂದು ದಾಂಡೇಲಿಗೆ ಹುಬ್ಬಳ್ಳಿಯ ಈಶ್ವರನಗರದಿಂದ ಬಂದಿದ್ದ ಒಂದೇ ಕುಟುಂಬದವರು. ಕಾಳಿ ನದಿಯಲ್ಲಿ ಈಜಲು ಹೋಗಿದ್ದ ವೇಳೆ ಕಾಲು ಜಾರಿ ನದಿಗೆ ಬಿದ್ದು ಸಾವಿಗೀಡಾಗಿದ್ದಾರೆ.

ಒಂದೇ ಕುಟುಂಬದ ಎಂಟು ಮಂದಿ ಹುಬ್ಬಳ್ಳಿಯಿಂದ ದಾಂಡೇಲಿಗೆ ಬಂದಿದ್ದರು. ನಾಲ್ವರ ಶವ ಪತ್ತೆಯಾಗಿದ್ದು ಇನ್ನುಳಿದ ಇಬ್ಬರಿಗಾಗ ಹುಡುಕಾಟ‌ ನಡೆದಿದೆ.

ಮೃತಪಟ್ಟವರ ಹೆಸರು…

ನಜೀರ್ ಅಹ್ಮದ್ (40)
ಅಲ್ಛೀಯಾ ಅಹ್ಮದ್ (10)
ಮೋಹಿನ್ ಅಹ್ಮದ್ (6)
ರೇಷಾ ಉನ್ನಿಸಾ (38)
ಇಫ್ರಾ‌ಅಹ್ಮದ್ (15)
ಅಬೀದ್ ಅಹ್ಮದ್ (12)


Spread the love

Leave a Reply

Your email address will not be published. Required fields are marked *