Posts Slider

Karnataka Voice

Latest Kannada News

ಧಾರವಾಡದ DDPI ಕೆಳದಿಮಠ ಅವರ ಭಾಷಣ ಮತ್ತೂ ಆತ್ಮಸಾಕ್ಷಿ….!!!

1 min read
Spread the love

ಧಾರವಾಡ: ಶಿಕ್ಷಕರ ಪ್ರಶಸ್ತಿಗಳ ಬಗ್ಗೆ ತಮ್ಮದೇ ಆದ ಮಾಹಿತಿಯನ್ನ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಶಿಕ್ಷಕರಿಗೆ ಮನವರಿಕೆ ಮಾಡಿಕೊಡುವ ಸ್ಥಿತಿ ಧಾರವಾಡದ ಡಿಡಿಪಿಐ ಅವರಿಗೆ ಬಂದೊದಗಿರುವುದು ಸೋಜಿಗದ ಸಂಗತಿಯಾಗಿದೆ.

ಹಲವು ದಿನಗಳಿಂದ ಪ್ರಶಸ್ತಿ ಬಗ್ಗೆ ಅಪಸ್ವರಗಳು ಕೇಳಿ ಬಂದಿದ್ದವು. ಈಗಲೂ ಹಲವಾರು ಶಿಕ್ಷಕರಲ್ಲಿ ಅಸಮಾಧಾನ ಇರುವುದು ಕಂಡು ಬರುತ್ತಿದೆ. ಆದರೆ, ಶಿಕ್ಚಕರ ದಿನವನ್ನ ಪ್ರಶಸ್ತಿ ಬಗ್ಗೆ ಮಾತನಾಡುವ ಮೂಲಕ ಹಿರಿಯ ಅಧಿಕಾರಿಗಳೇ ಅಚ್ಚರಿಯಾಗುವಂತೆ ಭಾಷಣ ಮಾಡಿರುವುದು ಸೋಜಿಗ.

ಇಡೀ ವೀಡಿಯೋ ನೋಡಿ..

ಸಚಿವ ಸಂತೋಷ ಲಾಡ್ ಅವರನ್ನ ವೇದಿಕೆಯಲ್ಲಿ ಹಾಡಿ ಹೊಗಳಿದ ಡಿಡಿಪಿಐ ಕೆಳದಿಮಠ ಅವರು, ಕೊನೆಯಲ್ಲಿ ಶಿಕ್ಷಕ ಸಮೂಹ ಸಚಿವರಿಗೆ ಸಹಕಾರ ಕೊಟ್ಟರೇ ಅವರೂ ಸಹಕಾರ ಕೊಡ್ತಾರೆ ಎನ್ನುವ ಮೂಲಕ ವೇದಿಕೆ ಯಾವ ಕಾರಣಕ್ಕೆ ಸಿದ್ಧಗೊಂಡಿತ್ತು ಎಂಬ ಸಂಶಯ ಬರುವ ಹಾಗಾಯಿತು.


Spread the love

Leave a Reply

Your email address will not be published. Required fields are marked *