Posts Slider

Karnataka Voice

Latest Kannada News

ಶೋಕಿಗಾಗಿ ದರೋಡೆಗಿಳಿದ ಫುಂಡರ ಬಂಧನ: ಲಾಕ್ ಡೌನ್ ಬಳಕೆ ಮಾಡಿಕೊಂಡ ಮನೆ ಮಾರಿಗಳು

1 min read
Spread the love

ವಿಜಯಪುರ: ಲಾಕ್ ಡೌನ್ ಸಮಯದಲ್ಲಿ ಪೊಲೀಸರು ಬಿಜಿಯಾಗಿದ್ದಾರೆಂದು ತಾವೇ ರೋಡಿಗಿಳಿದು ದರೋಡೆ ಮಾಡುತ್ತಿದ್ದ ತಂಡವನ್ನ ಪೊಲೀಸರು ಹೆಡಮುರಿಗೆ ಕಟ್ಟಿದ್ದು, ಶೋಕಿಗಾಗಿ ದಂಧೆ ಮಾಡುವುದಾಗಿ ಹೇಳಿಕೊಂಡಿದ್ದಾರೆ ಕಿರಾತಕರು.

ಹೈವೇಯಲ್ಲಿ ಓಡಾಡುವ ಲಾರಿಗಳನ್ನ ತಡೆದು ದರೋಡೆ ಮಾಡುತ್ತಿದ್ದ ಎಂಟು ಜನರಲ್ಲಿ ಓರ್ವ ಅಪ್ರಾಪ್ತನಿದ್ದಾನೆ. ಕಲಬುರಗಿ-ಸೊಲ್ಲಾಪುರ ಸೇರಿದಂತೆ ಹಲವು ಹೈವೇಗಳಲ್ಲಿ ಈ ತಂಡ ದರೋಡೆ ಮಾಡುತ್ತಿತ್ತು. ಶೋಕಿಗಾಗಿ ಇಂತಹ ಕೃತ್ಯವನ್ನ ಮಾಡುವುದಾಗಿ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾರೆ. ಮೂಲತಃ ಎಲ್ಲರೂ ಬಸವನಬಾಗೇವಾಡಿ ತಾಲೂಕಿನವರಾಗಿದ್ದಾರೆ.

ಮನಗೂಳಿ ಠಾಣೆ ಪೊಲೀಸರು ಪ್ರಕರಣವನ್ನ ಭೇದಿಸಿದ್ದು, ಆರೋಪಿಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *