Posts Slider

Karnataka Voice

Latest Kannada News

T20 ವಿಶ್ವಕಪ್- ಕ್ರಿಕೆಟ್ ಜನಕರನ್ನೇ ಬಗ್ಗುಬಡಿದು ಫೈನಲ್ ತಲುಪಿದ “ಟೀಂ ಇಂಡಿಯಾ”…

1 min read
Spread the love

ಪ್ರೋವಿಡನ್ಸ್: ಮಳೆರಾಯನ ಅಡೆತಡೆಯಲ್ಲೂ ಕ್ರಿಕೆಟ್ ಜನಕರಾದ ಇಂಗ್ಲೆಂಡ್ ತಂಡವನ್ನ ಬಗ್ಗು ಬಡದಿರುವ ಟೀಂ ಇಂಡಿಯಾ ರೋಚಕ ಜಯಗಳಿಸಿ ಫೈನಲ್‌ ತಲುಪಿದೆ.

ಮಳೆಯ ಕಾಟದಿಂದ ಟಾಸ್ ಮಾಡುವುದು 75 ನಿಮಿಷ ತಡವಾದ ನಂತರವೂ ಟೀಂ ಇಂಡಿಯಾ 20 ಓವರ್‌ಗಳಲ್ಲಿ 171 ರನ್ ಗಳಿಸಿತು.

ರೋಹಿತ ಶರ್ಮಾ 57, ಸೂರ್ಯಕುಮಾರ ಯಾದವ 47, ಪಾಂಡ್ಯ 23, ಜಡೇಜಾ 17 ರನ್ ಗಳಿಸಿದರು. ಈ ಪಂಧ್ಯದಲ್ಲಿಯೂ ವಿರಾಟ್ ಕೊಹ್ಲಿ 9 ರನ್ ಗಳಿಸಿ ಔಟ್ ಆದರು.

ಭಾರತದ ಮೊತ್ತವನ್ನ ಬೆನ್ನು ಹತ್ತಲು ಮುಂದಾಗಿದ್ದ ಸಮಯದಲ್ಲಿ ಬಾಲರ್‌ಗಳ ಆರ್ಭಟದಿಂದ ಇಂಗ್ಲೆಂಡ್ ತಂಡ 16.4 ಓವರ್‌ನಲ್ಲಿ 103 ರನ್ ಗಳಿಸಿ, ತನ್ನೇಲ್ಲ ವಿಕೆಟ್ ಕಳೆದುಕೊಂಡಿತು.

 


Spread the love

Leave a Reply

Your email address will not be published. Required fields are marked *