Posts Slider

Karnataka Voice

Latest Kannada News

“ಇಸ್ಮಾಯಿಲ್” ಹತ್ಯೆಗೆ ಸ್ಕೆಚ್- ಫೀಲ್ಡಿಗಿಳಿದ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ…!!!

1 min read
Spread the love

ಧಾರವಾಡ: ಕಾಂಗ್ರೆಸ್ ಮುಖಂಡ ಹಾಗೂ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಸ್ವತಃ ಪೊಲೀಸ್ ಕಮೀಷನರ್ ಅವರೇ, ಘಟನಾ ಸ್ಥಳದ ಪರಿಶೀಲನೆ ನಡೆಸಿದರು.

ಎಸಿಪಿ ಸಿದ್ದನಗೌಡರ ಹಾಗೂ ಪೊಲೀಸ್ ಇನ್ಸಪೆಕ್ಟರ್ ನಾಗೇಶ ಕಾಡದೇವರಮಠ ಅವರಿಂದ ಮಾಹಿತಿ ಪಡೆದು, ಸ್ಥಳಕ್ಕೆ ತೆರಳಿ ದೂರುದಾರರಿಂದಲೂ ವಿವರ ಪಡೆದರು.

ವೀಡಿಯೋ…

ಅಂಜುಮನ್ ಸಂಸ್ಥೆಯ ಹಾಲಿ ಅಧ್ಯಕ್ಷರನ್ನೇ ಮುಗಿಸುವ ಷಢ್ಯಂತ್ರವನ್ನ ಪೊಲೀಸರೇ ಭೇದಿಸಬೇಕಿದ್ದು, ಖಡಕ್ ಅಧಿಕಾರಿ ಎಂಟ್ರಿ ಕೊಟ್ಟಿರುವುದು ಉತ್ತಮ ಬೆಳವಣಿಗೆಯಾಗಿದೆ.


Spread the love

Leave a Reply

Your email address will not be published. Required fields are marked *