Posts Slider

Karnataka Voice

Latest Kannada News

ಶ್ರೀಪಾದ ಜಲ್ದೆ-ಶಿವಾನಂದ ಚೆಲವಾದಿ ಇನ್ನೂ ಮುಂದೆ ಇನ್ಸ್ ಪೆಕ್ಟರ್ ಗಳು ಅಲ್ಲ: ಸರಕಾರದ ಆದೇಶ

Spread the love

ಬೆಂಗಳೂರು: ರಾಜ್ಯ ಸರಕಾರ ಬರೋಬ್ಬರಿ ಹನ್ನೊಂದು ಇನ್ಸ್ ಪೆಕ್ಟರಗಳನ್ನ ಪದೋನ್ನತಿ ನೀಡಿ ಆದೇಶ ಹೊರಡಿಸಿದೆ. ಇದರಿಂದ ಇನ್ನೂ ಮುಂದೆ 11ಜನ ಇನ್ಸ್ ಪೆಕ್ಟರಗಳು ಡಿವೈಎಸ್ಪಿಗಳಾಗಲಿದ್ದಾರೆ.

ರಾಜ್ಯ ಸರಕಾರ ಹೊರಡಿಸಿರುವ ಆದೇಶದ ಪ್ರತಿಯಲ್ಲಿ ಸಿದ್ದೇಶ್ವರ, ಎಂ.ಧರ್ಮೇಂದ್ರ, ಶ್ರೀನಿವಾಸ ರಾಜು, ಕೆ.ಎನ್.ಯಶವಂತಕುಮಾರ, ಬಿ.ಎಸ್.ಬಸವರಾಜ, ಪ್ರಕಾಶ ರಾಠೋಡ, ಜೆ.ಲೋಕೇಶ, ಪಿ.ಎಂ.ಪ್ರದೀಪಕುಮಾರ, ಕೆ.ಸಿ.ಪ್ರಕಾಶ, ಶಿವಾನಂದ ಚೆಲವಾದಿ ಮತ್ತು ಶ್ರೀಪಾದ ಜಲ್ದೆ ಅವರುಗಳಿಗೆ ಪದೋನ್ನತಿ ನೀಡಿದ್ದು ಪ್ರತ್ಯೇಕ ಆದೇಶವಾಗುವವರೆಗೆ ಡಿಜಿ ಮತ್ತು ಐಜಿಪಿ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ತಿಳಿಸಲಾಗಿದೆ.


Spread the love

Leave a Reply

Your email address will not be published. Required fields are marked *