Posts Slider

Karnataka Voice

Latest Kannada News

ಕೋರ್ಟ್‌ಗೆ ಹೋಗುವಾಗಲೇ “ವಕೀಲನ ಭೀಕರ ಹತ್ಯೆ”- ಬೆಚ್ಚಿ ಬಿದ್ದ ತೊಗರಿ ಕಣಜ…

1 min read
Spread the love

ಮನೆಯಿಂದ ಕೆಳಗಿಳಿದಾಗಲೇ ದಾಳಿ ಮಾಡಿದ ಹಂತಕರು

ಹೊಂಚಿ ಹಾಕಿ ಕೂತಿದ್ದ ಕಿರಾತಕರು

ಕಲಬುರಗಿ: ಹಾಡುಹಗಲೇ ವಕೀಲರೊಬ್ಬರನ್ನ ಬರ್ಭರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಸಾಯಿ ಮಂದಿರ ಬಳಿಯಿರೋ ಅಪಾರ್ಟ್ಮೆಂಟ್ ಬಳಿ ಸಂಭವಿಸಿದೆ.

ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಈರಣ್ಣಗೌಡ ಪಾಟೀಲ್ (40) ಎಂಬುವವರನ್ನ ಹತ್ಯೆ ಮಾಡಲಾಗಿದ್ದು, ಜಮೀನು ವಿವಾದ ಸಂಬಂಧಿಸಿದಂತೆ ಸಂಬಧಿಕರಿಂದಲೇ ನಡೆದಿದೆ ಎಂದು ಹೇಳಲಾಗಿದೆ.

ನ್ಯಾಯಾಲಯಕ್ಕೆ ಹೋಗಲು ಅಪಾರ್ಟ್ಮೆಂಟ್ ಕೆಳಗೆ ಬಂದು ಬೈಕಿನ ಮೇಲೆ ಬಂದು ಕೂತ ಸಮಯದಲ್ಲಿ ಕಲ್ಲಿನಿಂದ ಜಜ್ಜಿ ಹೊಡೆಯಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *