Posts Slider

Karnataka Voice

Latest Kannada News

ಪಾಲಿಕೆ ಸದಸ್ಯ ಸಂತೋಷ ಚವ್ಹಾಣ “ದಂಪತಿಗಳಿಂದ ಜೀವನ್ಮುಖಿ”ಗಳ ಬರ್ತಡೇ….

1 min read
Spread the love

ಹುಬ್ಬಳ್ಳಿ: ಮಹಾನಗರ ಪಾಲಿಕೆ ಸದಸ್ಯರು ಆಗಿರುವ ಸೆಂಟ್ರಲ್ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಸಂತೋಷ ಚವ್ಹಾಣ ದಂಪತಿಗಳು ವಿಭಿನ್ನವಾಗಿ ಪೌರ ಕಾರ್ಮಿಕರ ದಿನಾಚರಣೆಯನ್ನ ಆಚರಿಸಿದರು.

ದಿನಬೆಳಗಾದರೇ, ಶಹರದ ಸೌಂದರ್ಯಕ್ಕಾಗಿ ತಮ್ಮನ್ನ ಮುಡಿಪಾಗಿಟ್ಟು ಕರ್ತವ್ಯ ನಿರ್ವಹೊಸುತ್ತಿದ್ದ ಪೌರ ಕಾರ್ಮಿಕರನ್ನ ಗೌರವದಿಂದ ಆಧರಿಸಿ, ಕೇಕ್ ಕತ್ತರಿಸಿ ದಿನಾಚರಣೆಯನ್ನ ಆಚರಿಸಲಾಯಿತು.

ಈ ಸಮಯದಲ್ಲಿ ಪಾಲಿಕೆ ಸದಸ್ಯ ಸಂತೋಷ ಚವ್ಹಾಣ ಮತ್ತು ಅವರ ಧರ್ಮಪತ್ರಿ ದೀಪಾ ಅವರು, ಪೌರ ಕಾರ್ಮಿಕರೊಂದಿಗೆ ಕೆಲ ಸಮಯ ಕಳೆದು, ಅವರ ಯಾವುದೇ ಸಮಸ್ಯೆಯಿದ್ದರೂ ಸ್ಪಂದಿಸುವ ಭರವಸೆ ನೀಡಿದರು.

ಪೌರ ಕಾರ್ಮಿಕರ ದಿನವನ್ನ ಆಚರಣೆ ಮಾಡುವ ವೇಳೆಯಲ್ಲಿ ಹೆಲ್ತ್ ಇನ್ಸಪೆಕ್ಟರ್ ಪ್ರಶಾಂತ, ವಿ.ಸಿ.ದಿನೇಶ, ಆನಂದ ಪಾಟೀಲ, ದೇವಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *