Posts Slider

Karnataka Voice

Latest Kannada News

ಹು-ಧಾ ಪಾಲಿಕೆ ಕಾಂಗ್ರೆಸ್ ಸದಸ್ಯನಿಗೆ “ಸಭೆಯಲ್ಲಿ ಭಾಗವಹಿಸಲು” ಅವಕಾಶವೇ ಇಲ್ಲಾ….

Spread the love

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಯಾವುದೇ ಚಟುವಟಿಕೆಯಲ್ಲೂ ಪಾಲಿಕೆ ಸದಸ್ಯನಾಗಿ ಭಾಗವಹಿಸಲು ಅವಕಾಶವಿಲ್ಲವೆಂದು ನೋಟೀಸ್ ನೀಡಿರುವ ಮಾಹಿತಿಯ ಪ್ರತಿ ಕರ್ನಾಟಕವಾಯ್ಸ್.ಕಾಂ ಗೆ ಲಭಿಸಿದೆ.

ಪರಿಷತ್ ಕಾರ್ಯದರ್ಶಿಯ ಪತ್ರ

ಮಹಾನಗರ ಪಾಲಿಕೆಯ 51ನೇ ವಾರ್ಡಿನ ಸಂದಿಲಕುಮಾರ ಸುಬ್ರಹ್ಮಣ್ಯ ಎಂಬುವವರಿಗೆ ಪಾಲಿಕೆಯ ಪರಿಷತ್ ಕಾರ್ಯದರ್ಶಿ ನೋಟೀಸ್ ನೀಡಿದ್ದಾರೆ. ಇಂದು ನಡೆಯುವ ಮಹಾನಗರ ಪಾಲಿಕೆಯ ಸಭೆಯಲ್ಲಿ ಕೂಡಾ ಭಾಗವಹಿಸಲು ಅವಕಾಶವಿಲ್ಲ ಎಂಬುದನ್ನ ಸ್ಪಷ್ಟಪಡಿಸಿದ್ದಾರೆ.

ಇದಕ್ಕೆ ನಿಖರವಾದ ಕಾರಣವೇನು ಎಂಬುದರ ಬಗ್ಗೆ ನ್ಯಾಯಾಲಯದಲ್ಲಿ ನಡೆದಿರುವ ಪ್ರಕರಣ ಕಾರಣವೆಂದು ಗೊತ್ತಾಗಿದ್ದು, ಅದರ ಪ್ರತಿಯೂ “ಕೆವಿ” ಗೆ ಲಭಿಸಿವೆ.


Spread the love

Leave a Reply

Your email address will not be published. Required fields are marked *