Posts Slider

Karnataka Voice

Latest Kannada News

ರಾಜ್ಯದಲ್ಲಿಂದು ಸೋಂಕಿತರ ಸಂಖ್ಯೆ ಕಡಿಮೆ- ಸಾವಿನ ಸಂಖ್ಯೆ ಮಾತ್ರ ಹೆಚ್ಚಾಗುತ್ತಲೇ ಇದೆ..!

Spread the love

ಬೆಂಗಳೂರು: ಕೊರೋನಾ ಪ್ರಕರಣಗಳ ರಾಜ್ಯದ ಸಂಪೂರ್ಣ ಮಾಹಿತಿಯನ್ನ ಇಲಾಖೆಯು ಬಿಡುಗಡೆ ಮಾಡಿದ್ದು, ಇಂದು ಕೂಡಾ ಹೊಸ ಪ್ರಕರಣಳು ಕಡಿಮೆಯಾಗಿದ್ದು, ಸೋಂಕಿತರ ಸಾವು ಮಾತ್ರ ಕಡಿಮೆಯಾಗದೇ ಇರುವುದು ಕಂಡು ಬಂದಿದೆ.

ರಾಜ್ಯದಲ್ಲಿಂದು 14304 ಹೊಸ ಕೊರೋನಾ ಪ್ರಕರಣಗಳು  ಪತ್ತೆಯಾಗಿದ್ದು, 29271 ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ 464 ಸೋಂಕಿತರು ಸಾವಿಗೀಡಾಗಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಇಂದು ಕೂಡಾ 9 ಸೋಂಕಿತರು ಸಾವಿಗೀಡಾಗಿದ್ದು, 267 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇಂದು ಜಿಲ್ಲೆಯಲ್ಲಿ 655 ಸೋಂಕಿತರು ಗುಣಮುಖರಾಗಿರುವ ಬಗ್ಗೆ ಮಾಹಿತಿಯನ್ನ ನೀಡಲಾಗಿದ್ದು, ಜಿಲ್ಲೆಯಲ್ಲಿ 5361 ಪ್ರಕರಣಗಳು ಸಕ್ರಿಯವಾಗಿವೆ.


Spread the love

Leave a Reply

Your email address will not be published. Required fields are marked *