Posts Slider

Karnataka Voice

Latest Kannada News

ಗೋವನಕೊಪ್ಪ-ಎಸ್‌ಡಿಎಂ ಆಸ್ಪತ್ರೆ-ಕಿಮ್ಸ್ ಆಸ್ಪತ್ರೆಗೂ ಕೊರೋನಾ: ಜಿಲ್ಲೆಯ ಪಾಸಿಟಿವ್ ಬಂದವರ ವಿವರ

1 min read
Spread the love

 

  • ಜಿಲ್ಲೆಯಲ್ಲಿ ಇಂದು 181 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
  • ಒಟ್ಟು ಪ್ರಕರಣಗಳ ಸಂಖ್ಯೆ 4453 ಕ್ಕೇರಿದೆ.
  • ಇದುವರೆಗೆ 2061 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
  • 2245 ಪ್ರಕರಣಗಳು ಸಕ್ರಿಯವಾಗಿವೆ.
  • 40 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
  • ಇದುವರೆಗೆ 147 ಜನ ಮೃತಪಟ್ಟಿದ್ದಾರೆ   

ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:

ಧಾರವಾಡ ತಾಲೂಕು

ಗೋವನಕೊಪ್ಪ, ರಸಲೂಪುರ, ಸರಸ್ವತಿಪುರ, ಉಪ್ಪಿನ ಬೆಟಗೇರಿ, ಸತ್ತೂರಿನ ಕರೆಮ್ಮ ನಗರ,ವನಸಿರಿ ನಗರ, ಬಸವೇಶ್ವರ ನಗರ, ಲಕ್ಕಮನಹಳ್ಳಿ ಓಣಿ,ರಜತಗಿರಿ, ಮದಿಹಾಳ ರಸ್ತೆಯ ಮಾನೆ ಪ್ಲಾಟ್, ಗಣೇಶ ನಗರ, ತಪೋವನ ನಗರ, ನವನಗರದ ಸಿಟಿ ಪಾರ್ಕ್, ಸತ್ತೂರಿನ ಎಸ್ ಡಿ ಎಮ್ ಆಸ್ಪತ್ರೆ, ಕಾಮನಕಟ್ಟಿ, ಮಂಗಳವಾರ ಪೇಟೆ, ಕೇಶವನಗರ ಬಸವರಾಜ ಪ್ಲಾಟ್, ಕೆಲಗೇರಿ ರಸ್ತೆಯ ಸನ್ಮತಿ ನಗರ, ಲೋಕೂರ ಗ್ರಾಮ, ಸಂಪಿಗೆ ನಗರ, ಸಪ್ತಾಪೂರ, ರವಿವಾರಪೇಟೆ, ನಗರಕರ ಕಾಲೋನಿ, ಮುಮ್ಮಿಗಟ್ಟಿ, ಶ್ರೀನಗರ, ದಾನೇಶ್ವರಿ ನಗರ, ಕುಮಾರೇಶ್ವರ ನಗರ, ಗ್ರಾಮೀಣ ಪೊಲೀಸ್ ಕ್ವಾರ್ಟರ್ಸ್, ಟೋಲನಾಕಾ, ಕೊಪ್ಪದಕೇರಿಯ ಬಸವೇಶ್ವರ ನಗರ, ಆಜಾದ್ ನಗರ, ಮರೇವಾಡ, ಲಕ್ಷ್ಮೀ ಸಿಂಗನಕೇರಿ ಓಣಿ, ವಿವೇಕಾನಂದ ನಗರ, ಮಣಿಕಂಠ ನಗರ.

ಹುಬ್ಬಳ್ಳಿ ತಾಲೂಕು

ಫೆಸಿಪಿಕ್ ಪಾರ್ಕ್, ಕೇಶ್ವಾಪೂರ, ಉಣಕಲ್, ಮಸೂತಿ ಓಣಿ, ವಿವೇಕಾನಂದ ನಗರ, ಆನಂದ ನಗರ, ವಿಕಾಸ ನಗರ, ನಗರ, ಬಂಕಾಪೂರದ ಕಜೀಮ ಸೈಕಲ್ ಶಾಪ್, ಹಳೇ ಹುಬ್ಬಳ್ಳಿಯ ಹೀರೆಪೇಟೆ, ಬಂಕಾಪೂರ ಚೌಕ ಯಲ್ಲಾಪುರ ಓಣಿ, ಸಿಟಿ ಪಾರ್ಕ್, ಮಹಾಲಕ್ಷ್ಮಿ ನಗರದ ಪೊಲೀಸ್ ಕ್ವಾಟರ್ಸ್, ಮಧುರಾ ಕಾಲೋನಿ, ವಿಶ್ವೇಶ್ವರ ನಗರ,ದುಡಾ ಓಣಿ,ಪ್ರಿಯದರ್ಶಿನಿ ಕಾಲೋನಿಯ ದಿ ಪ್ಯಾಲೇಸ್, ಕುಸುಗಲ್, ವಿಜಯನಗರದ ವಿಜಯದತ್ತ ಅಪಾರ್ಟ್‌ಮೆಂಟ್, ಸಂಗಮ ನಗರ, ಗದಗ ರಸ್ತೆಯ ಆಲಿವ್, ಆರ್ ಸಿ ಕಾಲೋನಿ, ಜನತಾ ಕಾಲೋನಿ, ಭೀಮಾಪುರ ಓಣಿ, ಅಕ್ಕಿಹೊಂಡ ಬೂಸಪೇಟೆ, ವಿದ್ಯಾನಗರ, ಬಂಕಾಪುರ ಚೌಕ, ವಾಳ್ವೇಕರ್ ಹಕ್ಕಲ, ಸಿಬಿಟಿಯ ಆ್ಯಕ್ಸಿಸ್ ಬ್ಯಾಂಕ್ ಹತ್ತಿರ, ಹೆಗ್ಗೇರಿ, ಮಯೂರ ಎಸ್ಟೇಟ್, ಮಂಗಳ ಓಣಿ, ಭೈರಿದೇವರಕೊಪ್ಪದ ಶಾಂತಿನಿಕೇತನ ನಗರ, ಹೊಸೂರು, ಮಂಟೂರ ರಸ್ತೆ, ಗೋಕುಲ ರಸ್ತೆ, ಘಂಟಿಕೇರಿ ಓಣಿ, ಅಗಡಿ ಪೊಸ್ಟ್, ವಿಜಯನಗರ, ಯಾಲಕ್ಕಿ ಶೆಟ್ಟರ ಕಾಲೋನಿಯ ಸಪ್ತಗಿರಿ ನಗರ, ನೇಕಾರ ನಗರದ ಗಣೇಶ ಕಾಲೋನಿ, ತುಂಗಭದ್ರಾದ ರೈಲ್ವೆ ಸುರಕ್ಷಾ ದಳ, ಸಿದ್ಧಾರೂಢ ಮಠದ ಶಿವಶಂಕರ್ ಕಾಲೋನಿ, ಜಾಡಗೇರ ಓಣಿ, ಅಶೋಕ ನಗರ, ಗುಲಗಂಜಿಕೊಪ್ಪ, ಸಾಧನಕೇರಿ, ಶೆಟ್ಟರ್ ಕಾಲೋನಿ, ಬೇಲೂರು ಇಂಡಸ್ಟ್ರಿಯಲ್ ಏರಿಯಾ, ಕಸಬಾ ಪೊಲೀಸ್ ಠಾಣೆ ಹತ್ತಿರ, ಕಂಪ್ಲಿಕೊಪ್ಪ, ಸಾಯಿನಗರ, ಅಂಬೇಡ್ಕರ್ ಕಾಲೋನಿ, ಗೋಕುಲ ರಸ್ತೆಯ ಗಾಂಧಿ ನಗರ, ಪ್ರಿಯದರ್ಶಿನಿ ಕಾಲೋನಿಯ ಉದಯ ನಗರ, ದೇಶಪಾಂಡೆ ನಗರ, ವಿದ್ಯಾನಗರದ ಶಿರೂರ ಪಾರ್ಕ್, ಕಿಮ್ಸ್ ಆಸ್ಪತ್ರೆ, ಲಿಂಗರಾಜ ನಗರ, ಕೋಟಿಲಿಂಗ ನಗರ, ಕಿಮ್ಸ್ ಕ್ವಾರ್ಟರ್ಸ್, ಕಾರವಾರ ರಸ್ತೆಯ ಅಂಚಟಗೇರಿ ಓಣಿ.

ಕಲಘಟಗಿ ತಾಲೂಕಿನಮಿಶ್ರಿಕೋಟಿ ಗ್ರಾಮ

ಅಳ್ನಾವರ

ನವಲಗುಂದ ತಾಲೂಕಿನ: ಅಣ್ಣಿಗೇರಿ, ಕುಂಬಾರ ಓಣಿ ಗಣೇಶ ಗುಡಿ, ಬಸಾಪೂರ ಗ್ರಾಮ, ಗಾಂಧಿ ಮಾರುಕಟ್ಟೆ, ಕುರಟ್ಟಿಯ ಮಹಾವೀರ ಟೀ ಪಾಯಿಂಟ್, ಓಂ ಶಾಂತಿ ಗುಡಿಯ ಗೋಬಿ ಮಂಚೂರಿಯನ್ ಶಾಪ್, ಶಂಕರ್ ಕಾಲೇಜ್ ಹತ್ತಿರದ ಓಂ ಮೊಬೈಲ್ ಶಾಪ್, ಗುಡ್ಡದಕೇರಿ ಓಣಿ, ಸಿದ್ಧಾಪುರ ಓಣಿ, ಹೆಗ್ಗಕೇರಿ ಓಣಿ

ಗದಗ ಜಿಲ್ಲೆಯ: ಮುಂಡರಗಿ ತಾಲೂಕಿನ ಕೆಸರೂರ, ತಿಮ್ಮಾಪುರ,

ಹಾವೇರಿ ಜಿಲ್ಲೆಯ: ದೇವಸೂರ,ಹಾನಗಲ್ ತಾಲೂಕಿನ ಕಮತ್ತಗಿರಿ ಓಣಿ,ಬೆಡಿಗೇರಿಯ ಗುಡ್ಡದ ಮೈಲಾಪೂರ,

ಕೊಪ್ಪಳ ಜಿಲ್ಲೆಯ: ಗಂಗಾವತಿಯ ವಿದ್ಯಾನಗರ.

ವಿಜಯಪುರ ಜಿಲ್ಲೆಯ: ಕೆಎಚ್ ಬಿ ಕಾಲೋನಿ.

ಬಾಗಲಕೋಟೆ ಜಿಲ್ಲೆಯ: ಜಮಖಂಡಿ ಇಂದು ಪ್ರಕರಣಗಳು ವರದಿಯಾಗಿವೆ.


Spread the love

Leave a Reply

Your email address will not be published. Required fields are marked *