Posts Slider

Karnataka Voice

Latest Kannada News

ಚಾಕು ಹಿಡಿದು, ಕೇಕ್ ಕತ್ತರಿಸಿ ರೀಲ್ಸ್ ಮಾಡಿದ್ರೇ “ಫಾಲೋಅಫ್” ಹೆಂಗಿರತ್ತೆ ಗೊತ್ತಾ…!? ಕಮೀಷನರ್ ಹೇಳಿದ್ದಾರೆ ನೋಡಿ…

1 min read
Spread the love

ಹುಬ್ಬಳ್ಳಿ: ಕೆಲವೇ ಕೆಲವು ವೀವ್ಸ್ ಸಲುವಾಗಿ ಚಾಕು ಹಿಡಿದು, ಚಾಕುವಿನಿಂದ ಕೇಕ್ ಕತ್ತರಿಸಿದವರಿಗೆ ಫಾಲೋಅಫ್ ರಿಯಲ್ ರೀಲ್ಸ್ ಆಗತ್ತೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಶಾಂತಿಪ್ರಿಯ ನಾಗರಿಕರಿಂದ ಊರು ನಿರ್ಮಾಣವಾಗತ್ತೆ ಹೊರತು ಶಾಂತಿಭಂಗ ಮಾಡುವರಿಂದ ಅಲ್ಲವೆಂದಿದ್ದಾರೆ.

ವೀಡಿಯೋ…

ರಾಜಕಾರಣಿಗಳು ಒತ್ತಡ ಹೇರಬಹುದೇ ಹೊರತು ಹಿಂಗೆ ಮಾಡಿ ಎಂದು ಹೇಳಿದರೇ ಅದನ್ನ ಕೇಳುವ ಪ್ರಶ್ನೆ ಬರೋದಿಲ್ಲವೆಂದು ಖಡಕ್ ಆಗಿ ಹೇಳಿದರು.

ವೀಡಿಯೋ..

ಜನಸಾಮಾನ್ಯರ ನೆಮ್ಮದಿಯನ್ನ ಕಾಪಾಡುವುದೇ ಮುಖ್ಯ ಉದ್ದೇಶವಾಗಿದೆ ಎಂಬುದನ್ನ ಕಮೀಷನರ್ ಎನ್.ಶಶಿಕುಮಾರ್ ಸ್ಪಷ್ಟಪಡಿಸಿದರು.


Spread the love

Leave a Reply

Your email address will not be published. Required fields are marked *