Posts Slider

Karnataka Voice

Latest Kannada News

ಜಮೀರ್ ಬಾಯ್, ನೀವ್ಯಾಕೆ ಇಸ್ಮಾಯಿಲ್ ತಮಾಟಗಾರಗೆ ಹೆಲ್ಪ್ ಮಾಡ್ತೀರಾ: ಸ್ಪೋಟಕ ಆಡಿಯೋ ಬಯಲು…!

Spread the love

ಗದಗ: ವಿಧಾನಪರಿಷತ್ ಚುನಾವಣೆ ಸಮೀಪಿಸುತ್ತಿದ್ದ ಹಾಗೇ ಕಾಂಗ್ರೆಸ್ ಪಾಳಯದಲ್ಲಿ ಹಲವು ವಿದ್ಯಮಾನಗಳು ನಡೆಯುತ್ತಿದ್ದು, ಒಳಿಂಗದೊಳಗೆ ಕತ್ತಿ ಮಸೆಯುವ ತಂತ್ರಗಳು ನಡೆಯುತ್ತಿವೆ. ಅಂತಹದೇ ಸ್ಪೋಟಕ ಆಡೀಯೊಂದು ಕರ್ನಾಟಕವಾಯ್ಸ್.ಕಾಂಗೆ ಲಭಿಸಿದೆ.

ಪೂರ್ಣವಾದ ಆಡೀಯೋ.. ಇಲ್ಲಿದೆ ಕೇಳಿ..

ಈ ವೈಸ್ ಸಂದೇಶವನ್ನ ಶಾಸಕ ಜಮೀರ ಅಹ್ಮದರಿಗೆ ಮಾಜಿ ಶಾಸಕ ಡಿ.ಆರ್.ಪಾಟೀಲರ ಪುತ್ರ ಸಚಿನ ಪಾಟೀಲ ಕಳಿಸಿದ್ದು, ಈ ಆಡೀಯೋ ಇದೀಗ ವೈರಲ್ ಆಗಿದೆ.

ಎಐಸಿಸಿಯಲ್ಲಿಯೂ ತಮ್ಮದೇ ಛಾಪು ಮೂಡಿಸಿರುವ ಎಚ್.ಕೆ.ಪಾಟೀಲರ ಹೆಸರನ್ನೂ ದುರ್ಭಳಕೆ ಮಾಡಿಕೊಳ್ಳಲಾಗಿದೆ. ಅಷ್ಟೇ ಅಲ್ಲ, ಮುಸ್ಲಿಂ ನಾಯಕರನ್ನ ಕಣದಿಂದ ದೂರವಿಡುವ ಪ್ರಯತ್ನವನ್ನ ಮತ್ತೆ ಸಚಿನ್ ಪಾಟೀಲ ಮಾಡುತ್ತಿದ್ದಾರೆ ಎನ್ನುವುದು ಈ ಮೂಲಕ ಬಹಿರಂಗಗೊಂಡಿದೆ.


Spread the love

Leave a Reply

Your email address will not be published. Required fields are marked *