ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೇ ಮಳೆ ಬರಲ್ಲಾ ಅಂದವರಿಗೆ ಸಿಎಂ ‘ಸಿದ್ಧು-ಗುದ್ಧು’..

ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೇ ಮಳೆ ಬರಲ್ಲ, ಬರಗಾಲ ಆಗತ್ತೆ ಎನ್ನೋರಿಗೆ ಸಿಎಂ ಸಿದ್ಧರಾಮಯ್ಯ ಖಡಕ್ ಉತ್ತರ ನೀಡಿದ್ದಾರೆ.
ವೀಡಿಯೋ..
ನಾನು ಮೌಢ್ಯದ ಹಿಂದೆ ಹೋಗೋದಿಲ್ಲ. ಈಗ ಮಳೆ ಆಗ್ತಾಯಿದೆ ಅಲ್ವಾ ಎಂದು ಅವರದ್ದೆ ಧಾಟಿಯಲ್ಲಿ ಸಿಎಂ ಸಿದ್ಧರಾಮಯ್ಯ ಹೇಳಿದರು.