Posts Slider

Karnataka Voice

Latest Kannada News

ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೇ ಮಳೆ ಬರಲ್ಲಾ ಅಂದವರಿಗೆ ಸಿಎಂ ‘ಸಿದ್ಧು-ಗುದ್ಧು’..

Spread the love

ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೇ ಮಳೆ ಬರಲ್ಲ, ಬರಗಾಲ ಆಗತ್ತೆ ಎನ್ನೋರಿಗೆ ಸಿಎಂ ಸಿದ್ಧರಾಮಯ್ಯ ಖಡಕ್ ಉತ್ತರ ನೀಡಿದ್ದಾರೆ.

ವೀಡಿಯೋ..

ನಾನು ಮೌಢ್ಯದ ಹಿಂದೆ ಹೋಗೋದಿಲ್ಲ. ಈಗ ಮಳೆ ಆಗ್ತಾಯಿದೆ ಅಲ್ವಾ ಎಂದು ಅವರದ್ದೆ ಧಾಟಿಯಲ್ಲಿ ಸಿಎಂ ಸಿದ್ಧರಾಮಯ್ಯ ಹೇಳಿದರು.


Spread the love

Leave a Reply

Your email address will not be published. Required fields are marked *