Posts Slider

Karnataka Voice

Latest Kannada News

ಕರ್ನಾಟಕದ “ಅಪರೂಪದ ಕಂಡಕ್ಟರ್”- ನೀವೆಂದೂ ನೋಡದ ವೀಡಿಯೋ ಇಲ್ಲಿದೆ….

1 min read
Spread the love

ಕಾಂಗ್ರೆಸ್ ಸರಕಾರದ ಯೋಜನೆಯ ಹೆಗ್ಗಳಿಕೆ

ಮಹಿಳೆಯರಿಗೆ ವಿಭಿನ್ನವಾಗಿ ತಿಳಿಸುವ ಯತ್ನ

ಸಿಎಂ ಸಿದ್ಧರಾಮಯ್ಯನವರು ನೋಡಲೇಬೇಕು

ರಾಯಚೂರು: ರಾಜ್ಯ ಸರಕಾರದ ಶಕ್ತಿ ಯೋಜನೆಯ ಉಚಿತ ಬಸ್ ಪ್ರಯಾಣವನ್ನ ಮಹಿಳೆಯರಿಗೆ ನೀಡುವ ಜೊತೆಗೆ ಅದನ್ನ ಅಪರೂಪದ ನಿರ್ವಾಹಕರೋರ್ವರು ವಿಭಿನ್ನವಾಗಿ ಅನುಷ್ಠಾನ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಅಪರೂಪದ ಕಂಡಕ್ಟರ್ ವಿಶೇಷ ವೀಡಿಯೋ ಇಲ್ಲಿದೆ ನೋಡಿ..

ಗುರು ದೇವರಮನಿ ಎಂಬ ನಿರ್ವಾಹಕರು ತಮ್ಮದೇ ಶೈಲಿಯಲ್ಲಿ ಆಕರ್ಷಣೆ ಕೇಂದ್ರ ಬಿಂದುವಾಗಿದ್ದಾರೆ. ಡಾ.ರಾಜಕುಮಾರ ಅವರ ಹಾಡೊಂದರ ಸಾಲಿನಲ್ಲಿ ತಮ್ಮ ಸಾಲುಗಳನ್ನ ಸೇರಿಸಿ, ಪ್ರಯಾಣಿಕರಿಗೆ ತಿಳುವಳಿಕೆ ಜೊತೆಗೆ ಮನೋರಂಜನೆ ನೀಡುತ್ತಿರುವುದು ವಿಶೇಷವಾಗಿದೆ.


Spread the love

Leave a Reply

Your email address will not be published. Required fields are marked *