Posts Slider

Karnataka Voice

Latest Kannada News

ಅಜ್ಞಾತ ಸ್ಥಳದಿಂದ ಸಿಡಿ ಲೇಡಿ ಮತ್ತೆ ಪ್ರತ್ಯಕ್ಷ…!

Spread the love

ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಜೊತೆಗೆ ಇರುವಳೆಂದು ಹೇಳಲಾದ ಸಿಡಿ ಲೇಡಿ ಮತ್ತೆ ಎರಡನೇಯ ಬಾರಿಗೆ ವೀಡಿಯೋ ಮೂಲಕವೇ ಪ್ರತ್ಯಕ್ಷವಾಗಿದ್ದು, ತನ್ನ ತಂದೆ-ತಾಯಿ ಸೇಪ್ಟಿ ಇದ್ದಾರೆಂದು ಗೊತ್ತಾದ ತಕ್ಷಣವೇ ನಾನೇ ಎಸ್ಐಟಿ ಮುಂದೆ ಬಂದು, ಬೇಕಾದ ಮಾಹಿತಿಯನ್ನ ಕೊಡುತ್ತೇನೆ ಎಂದು ಹೇಳಿದ್ದಾಳೆ.

ಅಜ್ಞಾತ ಸ್ಥಳದಿಂದ ಮಾಡಿರೋ ವೀಡಿಯೋದಲ್ಲಿ ಹಲವು ಹೇಳಿಕೆಗಳನ್ನ ನೀಡಿರುವ ಲೇಡಿ, ಮೊದಲು ತನ್ನ ತಂದೆ=ತಾಯಿಯ ಸೇಪ್ಟಿ ಮುಖ್ಯ ಎಂದಿದ್ದಾಳೆ. ತನಗೆ ನ್ಯಾಯ ಸಿಗುವ ಭರವಸೆಯಿದೆ ಎಂದು ಹೇಳಿದ್ದಾಳೆ.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಿ.ಕೆ.ಶಿವುಕುಮಾರ ಹಾಗೂ ಮಹಿಳಾ ಸಂಘಟನೆಗಳು ತನ್ನ ಪಾಲಕರನ್ನ ಸೇಪ್ಟಿಯಾಗಿ ನೋಡಿಕೊಳ್ಳಿ ಎಂದು ಹೇಳಿದ್ದಾಳೆ.

ಎಸ್ಐಟಿಗೂ ಸಿಗದೇ ವೀಡಿಯೋದ ಮೂಲಕ ತನ್ನ ಅಳಲನ್ನ ಹೇಳಿಕೊಂಡಿರುವ ಸಿಡಿ ಲೇಡಿಯ, ಮುಂದಿನ ದಾರಿ ಯಾವುದಿರಬಹುದೆಂದು ಊಹಿಸಲು ಸಾಧ್ಯವಾಗುತ್ತಿಲ್ಲ.


Spread the love

Leave a Reply

Your email address will not be published. Required fields are marked *