Posts Slider

Karnataka Voice

Latest Kannada News

ಬಿಜೆಪಿಯಲ್ಲಿ “ಎಲ್ಲವೂ ಸರಿಯಿಲ್ಲ”- ಮತ್ತಷ್ಟು ಸಾಕ್ಷ್ಯ ನೀಡುವ Exclusive ವೀಡಿಯೋ…!!!

Spread the love

ಭಾರತೀಯ ಜನತಾ ಪಕ್ಷದಲ್ಲಿನ ಆಂತರಿಕ ಕಲಹ

ಅವರದ್ದೆ  ಕ್ಷೇತ್ರದಲ್ಲಿ ಕಡೆಗಣನೆ

ವಿಜಯಪುರ: ಭಾರತೀಯ ಜನತಾ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಮತ್ತೊಂದು ಸಾಕ್ಷ್ಯ ಲಭ್ಯವಾಗಿದ್ದು, ಆಂತರಿಕ ಭಿನ್ನಾಭಿಪ್ರಾಯ ಎಷ್ಟೊಂದು ತೀವ್ರತೆಗೆ ಕಾರಣವಾಗಿದೆ ಎಂಬುದಕ್ಕೆ ಉದಾಹರಣೆ ಇಲ್ಲಿದೆ.

ವೀಡಿಯೋ…

ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ವಿಜಯಪುರ ನಗರ ಕ್ಷೇತ್ರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಂಟ್ರಿ ಕೊಡುತ್ತಿದ್ದು, ಸ್ಥಳೀಯ ಶಾಸಕರನ್ನ ಸಂಪೂರ್ಣವಾಗಿ ಕಡೆಗಣಿಸಲಾಗಿದೆ.


Spread the love

Leave a Reply

Your email address will not be published. Required fields are marked *