Posts Slider

Karnataka Voice

Latest Kannada News

ಸಮೋಸ ತಂದ ಗಂಡಾಂತರ: ಗಂಟಲಲ್ಲಿ ಸಿಕ್ಕು ಬಿಕ್ಕು ಸಾವು

Spread the love

ಉತ್ತರಕನ್ನಡ: ಸಮೋಸಾ ತಿನ್ನುತ್ತಿರುವಾಗ ಗಂಟಲಲ್ಲಿ ಸಿಕ್ಕಿ ಉಸಿರಾಡಲು ಆಗದೇ ಬಿಕ್ಕುರೋರ್ವರು ಸಾವಿಗೀಡಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಟಿಬೆಟಿಯನ್ ಕ್ಯಾಂಪ್ ನಲ್ಲಿ ಸಂಭವಿಸಿದೆ.

ಮಂಗೋಲಿಯಾ ದೇಶದ ಬಿಕ್ಕು ಬಯಾರ್ಜವಖ್ಲನ್ ದಾಶ್ದೋರ್ಜ  ಮೃತಪಟ್ಟವರಾಗಿದ್ದು, ಕ್ಯಾಂಪ್ ನಂ.2ರ ಗೋಮಾಂಗ್ ವಸತಿ ನಿಲಯದಲ್ಲಿ ವಾಸವಿದ್ದರು. ತನ್ನ ಕೊಠಡಿಯಲ್ಲಿ ಸಮೋಸಾ ತಿನ್ನುವಾಗ ಈ ದುರ್ಘಟನೆ ನಡೆದಿದೆ.

ಬಿಕ್ಕಳಿಕೆ ಬಂದು ಉಸಿರಾಡಲು ತೊಂದರೆ ಪಟ್ಟು ಸಾವು ಸಂಭವಿಸಿದ್ದು, ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply

Your email address will not be published. Required fields are marked *

You may have missed