Posts Slider

Karnataka Voice

Latest Kannada News

ಬೀದರ ADC ಹುದ್ದೆಗೆ ಈಶ್ವರ ಉಳ್ಳಾಗಡ್ಡಿ ವರ್ಗಾವಣೆ… ಮರಳಿ ಬರುವ ನಿರೀಕ್ಷೆ ಹುಸಿ…

Spread the love

ಬೆಂಗಳೂರು: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಮರಳಿ ಬರುತ್ತಾರೆಂಬ ಮಾತಿದ್ದ ಈಶ್ವರ ಉಳ್ಳಾಗಡ್ಡಿಯವರನ್ನ ಬೀದರ ಅಪರ್ ಜಿಲ್ಲಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿಯಾಗಿರುವ ಈಶ್ವರ ಉಳ್ಳಾಗಡ್ಡಿ ಅವರು ಮಹಾನಗರ ಪಾಲಿಕೆಯ ಆಯುಕ್ತರಾಗಿ ಅತ್ಯುತ್ತಮ ಕೆಲಸ ಮಾಡಿದ್ದರು.

ಕಾರ್ಮಿಕರ ಖಾಯಂ ಆದೇಶ ನೀಡುವ ಸಮಯದಲ್ಲಿ ಉಂಟಾದ ಸಮಸ್ಯೆಯಿಂದ ಅವರು ಇಲ್ಲಿಂದ ವರ್ಗಾವಣೆಯಾಗುವ ತಂತ್ರ ರೆಡಿಯಾಗಿತ್ತು. ಇವರು ಹೋದ ಮೇಲೆ ಆಯುಕ್ತರ ಹುದ್ದೆ ಇನ್ನೂ ಡೋಲಾಯಮಾನವಾಗಿದೆ.


Spread the love

Leave a Reply

Your email address will not be published. Required fields are marked *